• October 18, 2024

Tags :Vitla

ಸಮಸ್ಯೆ ಸ್ಥಳೀಯ

ವಿಟ್ಲ: ಲಿವರ್ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹಂಬಲಿಸುತ್ತಿರುವ 6 ವರ್ಷದ ಕಂದನ ಚಿಕಿತ್ಸೆಗೆ

  ವಿಟ್ಲ: ಇಲ್ಲಿಯ ನಿಡ್ಯ ನಿವಾಸಿ ಚೈತ್ರ ಪ್ರತಾಪ್ ದಂಪತಿಗಳ 6 ವರ್ಷದ ಮಗು ಆಯುಷ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಗುವಿನ ಲಿವರ್ ಜೋಡಣೆಗೆ ತುರ್ತಾಗಿ 19 ಲಕ್ಷದ ಅವಶ್ಯಕತೆಯಿದ್ದು, ನಾವು ನೀಡುವ ಪ್ರತಿ ಒಂದು ರೂಪಾಯಿ ಈ ಮಗುವಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ದಯಮಾಡಿ ಈ‌ ಮಗುವಿನ ಜೀವವನ್ನು ಉಳಿಸಬೇಕಾಗಿದೆ. ಬಾಳಿ ಬದುಕಬೇಕಾದ ಕಂದಮ್ಮನ ಜೀವ ಉಳಿಸುವಿರRead More

ಕಾರ್ಯಕ್ರಮ

ವಿಟ್ಲ:ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲ ವತಿಯಿಂದ ಸೇವಾನಿಧಿ ವಿತರಣೆ

  ಹಲವಾರು ಸೇವಾಚಟುವಟಿಕೆಗಳಿಂದ ಹೆಸರುವಾಸಿಯಾಗಿರುವ ಅನೇಕ ಯುವಕ ಮಂಡಲಗಳಲ್ಲಿ ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರವೂ ಒಂದು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೇವಾನಿಧಿಯನ್ನು ನೀಡಿ ಅವರ ಬಾಳಿಗೆ ಬೆಳಕಾಗುವ ಕೆಲಸವನ್ನು ಕಳೆದ ಎರಡು ವರ್ಷದಿಂದ ಯುವ ತಂಡ ಮಾಡುತ್ತಿದ್ದು,ಸಿದ್ದಿವಿನಾಯಕ ಯುವಕ ಮಂಡಲದ ಆರನೇ ಸೇವಾಯೋಜನೆಯಾಗಿ,ನಿರ್ಮಾಣ ಹಂತದಲ್ಲಿರುವ ಕಾರಣಿಕ ಕ್ಷೇತ್ರ ಶ್ರೀ ವೈದ್ಯನಾಥ, ಮಲರಾಯ ಮತ್ತು ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ-ಧರ್ಮನಗರ ಇಲ್ಲಿನ ಮುಂದಿನ ಹಂತದ ಕೆಲಸಕಾರ್ಯಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಯುವಕ ಮಂಡಲದ ವತಿಯಿಂದ ಸೇವಾನಿಧಿ ವಿತರಣೆಯು […]Read More

ಕಾರ್ಯಕ್ರಮ

ನಡೆಯಲು ಅಸಾಧ್ಯವಾಗಿದ್ದ ಕೇಶವ ಎಂಬವರಿಗೆ ಸೇವಾ ಯೋಜನೆಯ ರೂಪದಲ್ಲಿ ವೀಲ್ ಚೇರ್ ನೀಡಿದ

  ವಿಟ್ಲ :ಕಳೆದ ಒಂದು ವರ್ಷದ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲ, ಪ್ರೋತ್ಸಾಹ ದೊಂದಿಗೆ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿರುವ ಯುವತಂಡ. ಕೇವಲ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ನೀಡುವುದು ಮಾತ್ರವಲ್ಲದೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತ, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವ ನಿಟ್ಟಿನಲ್ಲಿ ಸೇವಾಯೋಜನೆಗಳನ್ನು ನಡೆಸುತ್ತ ಕರಾವಳಿ ಕರ್ನಾಟಕದಾದ್ಯಂತ ಜನಪ್ರಿಯತೆಯನ್ನುಗಳಿಸಿಕೊಂಡತಹ ಹಿರಿಮೆ ಕಲಾತಪಸ್ವಿ ತಂಡಕ್ಕೆ ಸಲ್ಲುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಬಾವಿಗೆ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ […]Read More

ಕಾರ್ಯಕ್ರಮ

ಕಲಾ ತಪಸ್ವಿ ಸಾಂಸ್ಕೃತಿಕ ತಂಡದಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಶ್ರೀ ಕೃಷ್ಣ

  ಕಲಾ ತಪಸ್ವಿ ಸಾಂಸ್ಕೃತಿಕ ತಂಡವು ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟ ತಂಡ. ಸುಮಾರು 40 ಬಹುಮುಖ ಪ್ರತಿಭೆಗಳನ್ನೊಳಗೊಂಡ ಈ ತಂಡದಲ್ಲಿ ಸಂಗೀತ, ನೃತ್ಯ, ಜಾದು, ಮಿಮಿಕ್ರಿ, ಪ್ರಹಸನ, ಶೋಡೋಪ್ಲೇ, ಹೀಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿಭೆಗಳು ತೋರ್ಪಡಿಸಿ ಈಗಾಗಲೇ ಹಲವು ವೇದಿಕೆಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಪ್ರತಿಭೆಗಳಿಗೆ ಹೊಸ ಅವಕಾಶ ಕಲ್ಪಿಸಿ ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ತಂಡ ಇದೀಗ ಮತ್ತೊಂದು ಹೊಸತನದತ್ತ ಹೆಜ್ಜೆ ಹಾಕಿದೆ.ಮುದ್ದಾದ ಮುಕುಂದನನ್ನ ನೋಡುವುದೇ ಚಂದ ..ಕೃಷ್ಣ ವೇಷದಲ್ಲಿ […]Read More

ಅಪಘಾತ

ವಿಟ್ಲ: ಮನೆಯ ಮೇಲೆ ಬಿದ್ದ ಪಿಕಪ್: ಮನೆಗೆ ಸಂಪೂರ್ಣ ಹಾನಿ: ಮಹಿಳೆ ಗಂಭೀರ

  ವಿಟ್ಲ: ಕೋಳಿ ಸಾಗಿಸುತ್ತಿದ್ದ ಪಿಕಪ್ ವೊಂದು ರಸ್ತೆಯ ಕೆಳಗಿದ್ದ ಹಂಚಿನ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಂದು ಭಾಗ ಸಂಪೂರ್ಣ ಹಾನಿಯಾಗಿದ್ದು ಮನೆಯ ಒಳಗೆ ಮಹಿಳೆಯೋರ್ವರು ಸಿಲುಕಿಕೊಂಡ ಘಟನೆ ಇಂದು ಪರಿಯಲ್ತಡ್ಕ- ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ಪರಿಣಾಮ ನೂರಾರು ಕೋಳಿಗಳು ಸತ್ತುಬಿದ್ದಿವೆ. ಅಪಘಾತ ನಡೆದ ವೇಳೆ ಮಹಿಳೆ ಮನೆಯೊಳಗೆ ಮಲಗಿದ್ದು ಗಂಭೀರ ಗಾಯವಾಗಿದೆ ಎನ್ನಲಾಗಿದೆ.Read More

ಕಾರ್ಯಕ್ರಮ

ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ವರ್ಷದ ಸಂಭ್ರಮಾಚಣೆ ಪ್ರಯುಕ್ತ ಎಸ್.ಎಸ್.ಎಲ್. ಸಿ

  ವಿಟ್ಲ: ಕಳೆದ ಒಂದು ವರ್ಷದಿಂದ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕಲಾಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯನ್ನು ಕಂಡುಕೊಂಡಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ವರ್ಷದ ಸಂಭ್ರಮಾಚಣೆ ಪ್ರಯುಕ್ತ ಎಸ್.ಎಸ್.ಎಲ್. ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ “ಪ್ರತಿಭಾ ಪುರಸ್ಕಾರ -2023” ವಿದ್ಯಾರ್ಥಿಗಳ ಮನೆಗಳಲ್ಲಿ ನಡೆಯಿತು. ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲಿ ಸಾಧನೆಗೈದಂತಹ ಸಂಕೇತ್ ಶೆಟ್ಟಿ (SSLC-612 ಅಂಕ), ಪ್ರಥಮ್ ಕುಮಾರ್ (SSLC-587 ಅಂಕ),ಕು. ಅಭಿಜ್ಞಾ (ದ್ವಿತೀಯ ಪಿಯುಸಿ -555ಅಂಕ), ಕು. ಕೀರ್ತಿ […]Read More

ಸಿನಿಮಾ ಸ್ಥಳೀಯ

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ‘ಬೇರ’ ಸಿನಿಮಾದ ಟೀಸರ್ : ಎಸ್‌ಎಲ್‌ವಿ ಕಲರ್ಸ್ ಲಾಂಛನದಲ್ಲಿ

  ಕೋಸ್ಟಲ್‌ವುಡ್‌ನ ಅಪ್ಪಟ ಪ್ರತಿಭೆಗಳು ಸ್ಯಾಂಡಲ್‌ವುಡ್‌ಗೆ ಅತ್ಯುತ್ತಮ ಚಿತ್ರಗಳನ್ನು ನೀಡುತ್ತಿರುವ ಪಾಸಿಟಿವ್ ಟ್ರೆಂಡ್ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ 100 ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಸಿನಿಮಾಗಳ ಹಿಂದೆ ಕರಾವಳಿಯ ಅಪ್ಪಟ ಟ್ಯಾಲೆಂಟ್‌ಗಳು ಕೆಲಸ ಮಾಡುತ್ತಿವೆ ಎಂಬುವುದು ಉಲ್ಲೇಖನೀಯ. ಚಿತ್ರದ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕೋಸ್ಟಲ್ ಪ್ರತಿಭೆಗಳು ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕರಾವಳಿಗರ ಸಿನಿಮಾ ಅಂದ್ರೆ ಅದೇನೊ ಒಂಥರಾ ಅರಿವಿಲ್ಲದೆ ಒಂದು ರೀತಿಯ ಎಕ್ಸೈಟ್‌ಮೆಂಟ್ ಹುಟ್ಟಿ ಬಿಡುತ್ತದೆ. ಇಲ್ಲೊಂದು […]Read More

ಚುನಾವಣೆ

ವಿಟ್ಲ: ಅಮೈ ಮಾಗಣೆ ಮನೆಗೆ ಭೇಟಿ ನೀಡಿ ಮತಯಾಚನೆ ಗೈದ ಆಶಾ ತಿಮ್ಮಪ್ಪ

  ವಿಟ್ಲ: ವಿಟ್ಲ ಮುಡ್ಡ್ನೂರು ಗ್ರಾಮದ ಬಂಟ್ವಾಳ ತಾಲೂಕಿನ ಅಮೈ ಮಾಗಣೆ ಗುತ್ತು ಮನೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಆಗಮಿಸಿ ಮತಯಾಚನೆ ಗೈದರು. ಈ ವೇಳೆ ಹಲವಾರು ಬಿಜೆಪಿ ಕಾರಗಯಕರ್ತರು, ಅಮೈ ಮಾಗಣೆ ಕುಟುಂಬದ್ಥರು ಭಾಗಿಯಾಗಿದ್ದರುRead More

ಕಾರ್ಯಕ್ರಮ

ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ಕಲಾ ತಪಸ್ವಿ ಸಾಂಸ್ಕೃತಿಕ ತಂಡ

  ವಿಟ್ಲ: ಕಳೆದ ಹತ್ತು ತಿಂಗಳ ಹಿಂದೆ ಆರಂಭವಾಗಿ, ಒಂದಲ್ಲ ಒಂದು ಕಾರ್ಯಚಟುವಟಿಕೆಯ ಮೂಲಕ ಅನೇಕ ಕಲಾಭಿಮಾನಿಗಳ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿರುವ “ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಇದೀಗ ಒಂದು ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಕಲಾ ತಪಸ್ವಿ ತಂಡವು ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟ ತಂಡ. ಸುಮಾರು 40 ಬಹುಮುಖ ಪ್ರತಿಭೆಗಳನ್ನೊಳಗೊಂಡ ಈ ತಂಡದಲ್ಲಿ ಸಂಗೀತ, ನೃತ್ಯ, ಜಾದು, ಮಿಮಿಕ್ರಿ, ಪ್ರಹಸನ, ಶ್ಯಾಡೋಪ್ಲೇ, ಹೀಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿಭೆಗಳು ತೋರ್ಪಡಿಸಿ ಈಗಾಗಲೇ ಹಲವು […]Read More

ಜಿಲ್ಲೆ ಸ್ಥಳೀಯ

ವಿಟ್ಲ: ನೊಂದ ಜೀವಗಳಿಗೆ ಬೆಳಕಾಗುವ ಕಲಾತಪಸ್ವಿ ಸಾಂಸ್ಕೃತಿಕ ತಂಡದಿಂದ ಸೇವಾನಿಧಿ ಅಭಿಯಾನ

  ವಿಟ್ಲ: ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲದಿಂದ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ತೊಂದರೆಯಿಂದ ಬಲಳುತ್ತಿರುವ ಮಗುವಿನ ಚಿಕಿತ್ಸೆಯ ಸಲುವಾಗಿ ಕಲಾತಪಸ್ವಿ ಸಾಂಸ್ಕೃತಿಕ ತಂಡ ಸೇವಾನಿಧಿ ಅಭಿಯಾನವನ್ನು ಪ್ರಾರಂಭಿಸಿತ್ತು. ಕುಂಡಡ್ಕದಲ್ಲಿ ನಡೆದ ಕಬ್ಬಡ್ಡಿ, ವಿಟ್ಲ ಜಾತ್ರೆಯ ಸಮಯ ಸಹಾಯನಿಧಿ ಯಾಚನೆ ಹಾಗೂ ಭಾಷಣ ಸ್ಪರ್ಧೆಯ ಆಯೋಜನೆ ಮಾಡಿ ಅದರಿಂದ ಎಲ್ಲರಿಗು ವಿಷಯ ತಿಳಿಯುವಂತೆ ಮಾಡಿ ಧನ ಸಂಗ್ರಹ ಮಾಡಲು […]Read More

error: Content is protected !!