• July 27, 2024

Tags :Sanathana

ಧಾರ್ಮಿಕ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಉತ್ಸಾಹ ವಾತಾವರಣದಲ್ಲಿ ಪ್ರಾರಂಭ: ರಾಮಾಯಣ-ಮಹಾಭಾರತ’ ಈ ಗ್ರಂಥಗಳಲ್ಲಿ

` ‘ಸನಾತನ ಧರ್ಮವು ಶಬ್ದಪ್ರಮಾಣವನ್ನು ಆಧರಿಸಿದೆ; ಏಕೆಂದರೆ ನಮ್ಮ ಋಷಿಮುನಿಗಳು ಏನನ್ನು ಪ್ರತ್ಯಕ್ಷ ಅನುಭವಿಸಿದರೋ, ಅದನ್ನೇ ಶಬ್ದಪ್ರಮಾಣವೆಂದು ಪರಿಗಣಿಸಿದ್ದಾರೆ. ಈ ಶಬ್ದಪ್ರಮಾಣವನ್ನು ನಾವೂ ಅನುಭವಿಸಲು ಪ್ರಯತ್ನಿಸಬೇಕು. ರಾಮಾಯಣ-ಮಹಾಭಾರತ ಮುಂತಾದ ಗ್ರಂಥಗಳಲ್ಲಿ ನೂರಾರು ಖಗೋಳಗಳ ಉಲ್ಲೇಖಗಳಿವೆ. ಅಮೇರಿಕಾ, ಕೆನಡಾ ದೇಶಗಳಲ್ಲಿರುವ 500-600 ವಿಶ್ವವಿದ್ಯಾಲಯಗಳಲ್ಲಿ ಈ ಗ್ರಂಥಗಳ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಯುರೋಪಿನಲ್ಲಿ ವಿಜ್ಞಾನದ ಪ್ರಗತಿಯಾಗಿದ್ದರೂ, ಈ ಜ್ಞಾನವನ್ನು ಭಾರತದಿಂದಲೇ ವಿದೇಶಗಳಿಗೆ ಒಯ್ಯಲಾಗಿದೆ. ಭಾರತದಲ್ಲಿರುವ ಸಮೃದ್ಧ ಗ್ರಂಥಗಳ ಭಾಷಾಂತರವನ್ನು ಮಾಡಿಯೇ ಪಾಶ್ಚಿಮಾತ್ಯರು ಆಧುನಿಕ ವಿಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ ಎಂದು ಅಮೇರಿಕೆಯ ಇನ್ಸ್ಟಿಟ್ಯೂಟ್ […]Read More

ಕಾರ್ಯಕ್ರಮ ಧಾರ್ಮಿಕ

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಪುಣೆಯಲ್ಲಿ 9 ಸಾವಿರ ಹಿಂದೂಗಳ ಸಹಭಾಗದಲ್ಲಿ

ಪುಣೆ – ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ‘ಸನಾತನ ಧರ್ಮದ ಮೇಲೆ ಆಗುತ್ತಿರುವ ಟೀಕೆಗಳಿಗೆ ಪ್ರತ್ಯುತ್ತರ ನೀಡಲು ಹಾಗೆಯೇ ಸನಾತನ ಧರ್ಮದ ಘನತೆಯನ್ನು ಹೆಚ್ಚಿಸಲು’ ಭಾನುವಾರ ಸಂಜೆ ಪುಣೆಯಲ್ಲಿ 9 ಸಾವಿರಕ್ಕೂ ಹೆಚ್ಚು ಹಿಂದೂಗಳು ಒಟ್ಟಾಗಿ ಸೇರಿ ‘ಸನಾತನ ಗೌರವ ಶೋಭಾಯಾತ್ರೆ’ ನಡೆಸಿದರು. ಇದರಲ್ಲಿ 20 ಕ್ಕೂ ಹೆಚ್ಚು ವಿವಿಧ ಸಂಪ್ರದಾಯ-ಸಂಘಟನೆಗಳು ಸಹಭಾಗಿ ಆಗಿದ್ದವು, ಪುಣೆ ನಗರದ ವಿವಿಧೆಡೆ ರಂಗೋಲಿ ಬಿಡಿಸಿ ಶೋಭಾಯಾತ್ರೆ ಮೇಲೆ ಹೂವಿನ ಸುರಿಮಳೆ ಮಾಡಿ ಗಣ್ಯರ ಹಸ್ತದಿಂದ ಸನ್ಮಾನಿಸಲಾಯಿತು. ಆರಂಭದಲ್ಲಿ, ಪುಣೆಯ […]Read More

ಕಾರ್ಯಕ್ರಮ ಜಿಲ್ಲೆ ಧಾರ್ಮಿಕ

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ’ದ ರಜತ ಮಹೋತ್ಸವದ ನಿಮಿತ್ತ ಉಜಿರೆಯ ಶ್ರೀ ಸೀತಾರಾಮ

ಬೆಳ್ತಂಗಡಿ : ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ’ದ ರಜತ ಮಹೋತ್ಸವದ ನಿಮಿತ್ತ ಉಜಿರೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಶ್ರೀ ಆನಂದ ಗೌಡ ರವರು ಮಾತನಾಡುತ್ತಾ, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ ಮತ್ತು ಈ ಕಾರ್ಯವನ್ನು ತತ್ವನಿಷ್ಟತೆಯಿಂದ ಮಾಡುವ ಪತ್ರಿಕೆ ಎಂದರೆ ಸನಾತನ ಪ್ರಭಾತ. ‘ಗೋ ಹತ್ಯೆ, ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್ ಮುಂತಾದ ಅನೇಕ ಹಿಂದೂಗಳ ಮೇಲಾಗುತ್ತಿರುವ ಆಘಾತಗಳ ವಿರುದ್ಧ ಧ್ವನಿ ಎತ್ತಿ […]Read More

ಕಾರ್ಯಕ್ರಮ

ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ ನಿಂದ ಸನಾತನ ಸಂಸ್ಥೆಗೆ ‘ಪಿಲ್ಲರ್ಸ್ ಆಫ್ ಹಿಂದುತ್ವ’

‘ ಡೆಹ್ರಾಡೂನ್ – ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್ ನಿಂದ ದೇಶಾದ್ಯಂತದಲ್ಲಿ ಇರುವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಹಿಂದುತ್ವದ ಕ್ಷೇತ್ರದಲ್ಲಿ ಸಮರ್ಪಣಾ ಭಾವದಿಂದ ಉಲ್ಲೇಖನೀಯ ಕಾರ್ಯ ಮಾಡುವ ಗಣ್ಯರಿಗೆ ಮತ್ತು ಸಂಸ್ಥೆಗಳಿಗೆ ಗೌರವಿಸಿದರು. ಈ ಸಮಾರಂಭದಲ್ಲಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾದ ಶ್ರೀ. ಭಗತ ಸಿಂಹ ಕೋಶ್ಯಾರಿ ಇವರಿಂದ ಸನಾತನ ಸಂಸ್ಥೆಗೆ ‘ಪಿಲ್ಲರ್ಸ್ ಆಫ್ ಹಿಂದುತ್ವ’ ಪ್ರಶಸ್ತಿ ನೀಡಿ ಗೌರವಿಸಿದರು. ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು ಈ ಪ್ರಶಸ್ತಿ […]Read More

ಜಿಲ್ಲೆ ಧಾರ್ಮಿಕ

ಸೆಕ್ಯುಲರಿಸಮ್ ಹೆಸರಲ್ಲಿ ಹಮಾಸನ ಸಮರ್ಥನೆ’ ಈ ಕುರಿತು ವಿಶೇಷ ಸಂವಾದ !ಇಸ್ರೇಲ್ ಮೇಲಿನ

ಭಾರತವು ರಷ್ಯಾ ಉಕ್ರೇನ್ ಯುದ್ಧದ ಕರೆಗೆ ರಾಜತಾಂತ್ರಿಕತೆ ಉಪಯೋಗಿಸಿ ಸಂಧಿ ಮಾಡಿಕೊಳ್ಳಲು ರೂಪಾಂತರಗೊಳಿಸಿತು. ಅದೇ ರೀತಿ ಈಗ ಇಸ್ರೇಲ್ ಮೇಲೆ ಹಮಾಸ ನಿಂದ ನಡೆದಿರುವ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳುವುದು ಅವಶ್ಯಕವಾಗಿದೆ, ಎಂದು ಯುದ್ಧ ಸೇವಾ ಮೆಡಲ್ ಪಡೆದಿರುವ ಬ್ರಿಗೇಡಿಯರ್ ಹೇಮಂತ ಮಹಾಜನ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಸೆಕ್ಯುಲರಿಸಂ ಹೆಸರಿನಲ್ಲಿ ಹಮಾಸನ ಸಮರ್ಥನೆ ಈ ವಿಷಯದ ಕುರಿತು ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ […]Read More

ಕಾರ್ಯಕ್ರಮ

ಸನಾತನ ಧರ್ಮವನ್ನು ಮುಗಿಸುತ್ತೇವೆಂದು ‘ಹೇಟ್ ಸ್ಪೀಚ್’ ಮಾಡುವವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ

ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ. ಇದಾಗ್ಯೂ ಪ್ರಗತಿಪರ ಪತ್ರಕರ್ತರು ಎಂದು ಹೇಳಿಕೊಳ್ಳುವ ಮಹಾರಾಷ್ಟ್ರದ ನಿಖಿಲ್ ವಾಗಳೆ, ರಾಷ್ಟ್ರವಾದಿ ಕಾಂಗ್ರೆಸ್ ನ ಜಿತೇಂದ್ರ ಅವ್ಹಾಡ್ ಇವರೂ ಕೂಡ ಸನಾತನ ಧರ್ಮವನ್ನು ಮುಗಿಸುವ ನಿಲುವಿಗೆ ಬೆಂಬಲ ಘೋಷಿಸುವ ಮೂಲಕ ‘ಸನಾತನ ಧರ್ಮ ದೇಶಕ್ಕೆ ತಗಲಿರುವ ಪಿಡುಗು.’ ಎಂಬಂತಹ […]Read More

ಕಾರ್ಯಕ್ರಮ

ಮುಂಬೈಯಲ್ಲಿ ದೇವಸ್ಥಾನ ಸಂಸ್ಕೃತಿ ರಕ್ಷಣಾಸಭೆ !ಸರಕಾರವು ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದ ಹಾಗೆ ಮಸೀದಿಗಳನ್ನು ಏಕೆ

ಹಿಂದೂ ಬಾಂಧವರು ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಸರಕಾರವನ್ನು ಅವಲಂಬಿಸಿಕೊಂಡಿದ್ದಾರೆ, ಆದರೆ ಒಂದು ಜನಾಂಗವು ತಮಗೆ ಬೇಕಾದುದೆಲ್ಲವನ್ನೂ ಸರಕಾರದಿಂದ ಮಾಡಿಸಿಕೊಳ್ಳುತ್ತದೆ. ಅಧಿಕಾರದಲ್ಲಿ ಹಿಂದೂಗಳಿದ್ದರು ಕೂಡ ಈ ಜನರ ವಿಚಾರಕ್ಕನುಸಾರವಾಗಿಯೇ ಸರಕಾರ ಕಾರ್ಯಾಚರಿಸುತ್ತದೆ. ನಮ್ಮ ದೇಶವು ಯಾವುದೇ ಭಯೋತ್ಪಾದಕರಿಂದ ನಡೆಸಲ್ಪಡುತ್ತಿಲ್ಲ. ಆದರೂ ಕೂಡ ಅನೇಕ ಬಾರಿ ಹಿಂದೂ ವಿರೋಧಿ ನಿಲುವು ಏಕೆ ತಾಳಲಾಗುತ್ತದೆ ? ದೇವಸ್ಥಾನಗಳ ಸರಕಾರಿಕರಣ ಯಾರು ಮಾಡಿದರು? ದೇವಸ್ಥಾನಗಳ ಹಾಗೆ ಸರಕಾರ ಮಸೀದಿಗಳನ್ನು ಏಕೆ ವಶಪಡಿಸಿಕೊಳ್ಳಲಿಲ್ಲ ? ಎಂದು ಸುಪ್ರಸಿದ್ಧ ವಕ್ತಾರರು ಮತ್ತು ಹಿರಿಯ ಪತ್ರಕರ್ತರಾದ ಪುಷ್ಪೇಂದ್ರ […]Read More

ಜಿಲ್ಲೆ

ಗಣೇಶೋತ್ಸವದಿಂದ ಜಲ ಮಾಲಿನ್ಯವಾಗುತ್ತದೆಯೇ ?ಮಾಲಿನ್ಯದ ಹೆಸರಿನಲ್ಲಿ ಗಣೇಶೋತ್ಸವ ಅಲ್ಲದೆ, ಅನೇಕ ಹಬ್ಬ ಉತ್ಸವಗಳ

ಕಸಾಯಿಖಾನೆ ಮತ್ತು ಕಾರ್ಖಾನೆಗಳಿಂದ ಮಾಲಿನ್ಯ ಆಗುತ್ತದೆ, ಅದು ಗೋದಾವರಿ, ಯಮುನಾ ಮುಂತಾದ. ಅನೇಕ ನದಿಗಳ ಬಗ್ಗೆ ಸರಕಾರದಿಂದ ನೀಡಲಾಗಿರುವ ವರದಿಯಿಂದ ಸ್ಪಷ್ಟವಾಗಿದೆ ; ಆದರೆ ಗಣೇಶೋತ್ಸವದಿಂದ ಮಾಲಿನ್ಯವಾಗುತ್ತದೆ , ಇದರ ಅಧಿಕೃತ ಮಾಹಿತಿ, ಅಂಕಿ ಸಂಖ್ಯೆ ಕೂಡ ಯಾರ ಬಳಿ ಇಲ್ಲ. ಹಾಗಾದರೆ ಗಣೇಶ ಮೂರ್ತಿಯ ವಿಸರ್ಜನೆಯಿಂದ ಮಾಲಿನ್ಯ ಆಗುತ್ತದೆ, ಇದು ಯಾವ ಆಧಾರದಲ್ಲಿ ಹೇಳಲಾಗುತ್ತದೆ ?ಗಣೇಶೋತ್ಸವ ಅಲ್ಲದೆ , ಹಿಂದುಗಳ ಎಲ್ಲಾ ಹಬ್ಬ ಉತ್ಸವಗಳ ಮೇಲೆ ವಿವಿಧ ರೀತಿಯ ನಿಷೇಧ ತರುವ ಷಡ್ಯಂತ್ರವಾಗಿದೆ. ಗಣೇಶ ಮೂರ್ತಿಯ […]Read More

ಕಾರ್ಯಕ್ರಮ

ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಶೋಧ ಪ್ರಬಂಧಕ್ಕೆ ಬ್ಯಾಂಕಾಕ್ ನಲ್ಲಿನ ಸಭೆಯಲ್ಲಿ ‘ಸರ್ವೋತ್ಕೃಷ್ಟ ಪ್ರಸ್ತುತಿ’

ಪ್ರತಿಯೊಂದು ಚಿಹ್ನೆಯಿಂದ ಸೂಕ್ಷ್ಮ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುತ್ತವೆ. ಬಹಳಷ್ಟು ಧಾರ್ಮಿಕ ನಾಯಕರು ತಮ್ಮ ಧಾರ್ಮಿಕ ಚಿಹ್ನೆಯಿಂದ ಪ್ರಕ್ಷೇಪಿತವಾಗುವ ಸ್ಪಂದನದ ಕಡೆಗೆ ಗಮನ ನೀಡುವುದಿಲ್ಲ ಮತ್ತು ಅದರಿಂದ ಅವರ ಅನುಯಾಯಿಗಳು ಮತ್ತು ಭಕ್ತರ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು. ಅದಕ್ಕಾಗಿ ಧಾರ್ಮಿಕ ಚಿಹ್ನೆಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಬೇಕೆಂದು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ.ಶಾರ್ನ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಇತ್ತೀಚಿಗೆ ಬ್ಯಾಂಕಾಕ್ ಥೈಲ್ಯಾಂಡ್ ನಲ್ಲಿ ನಡೆದಿರುವ ಟೆಂತ್ ಇಂಟರ್ ನಾಷನಲ್ ಕಾನ್ಫರೆನ್ಸ್ ಆಫ್ ಸೋಶಿಯಲ್ ಸೈನ್ಸ್ […]Read More

ಕ್ರೈಂ ಜಿಲ್ಲೆ ದೇಶ ಧಾರ್ಮಿಕ ಪ್ರತಿಭಟನೆ ರಾಜಕೀಯ ರಾಜ್ಯ ಸಮಸ್ಯೆ ಸ್ಥಳೀಯ

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ, ಏಡ್ಸ ಮತ್ತು ಕುಷ್ಠರೋಗದೊಂದಿಗೆ ತುಲನೆ ಮಾಡುವುದು

ವಿಶ್ವಬಂಧುತ್ವದ ಶಿಕ್ಷಣ ನೀಡಿ, ಎಲ್ಲರನ್ನು ಸಮಾವೇಶಗೊಳಿಸಿಕೊಳ್ಳುವ ಸನಾತನ ಧರ್ಮ’ವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ ಏಡ್ಸ ಮತ್ತು ಕುಷ್ಠರೋಗ ಮುಂತಾದ ರೋಗಗಳೊಂದಿಗೆ ತುಲನೆ ಮಾಡಿಸನಾತನ ಧರ್ಮ’ವನ್ನು ನಾಶಗೊಳಿಸುವ ಭಾಷೆಯನ್ನು ಆಡುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ತಮಿಳುನಾಡು ದ್ರಮುಕ ಸಂಸದ ಎ. ರಾಜಾ ದೇಶಾದ್ಯಂತ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ.ಇದರಿಂದಾಗಿ ದೇಶಾದ್ಯಂತವಿರುವ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ. ಆದುದರಿಂದ ಅವರ […]Read More

error: Content is protected !!