ನಿಡಿಗಲ್: ಚಲಿಸುತ್ತಿದ್ದ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟ ಶ್ವಾನ: ರಸ್ತೆಯಿಂದ ನಾಯಿಯನ್ನು ತೆರವುಗೊಳಿಸಿದ ಉಜಿರೆ ಘಟಕದ ಸ್ವಯಂಸೇವಕರು
![ನಿಡಿಗಲ್: ಚಲಿಸುತ್ತಿದ್ದ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟ ಶ್ವಾನ: ರಸ್ತೆಯಿಂದ ನಾಯಿಯನ್ನು ತೆರವುಗೊಳಿಸಿದ ಉಜಿರೆ ಘಟಕದ ಸ್ವಯಂಸೇವಕರು](https://namanachannel.in/wp-content/uploads/2022/10/IMG_20221011_171201-850x560.jpg)
![](https://namanachannel.in/wp-content/uploads/2022/10/IMG_20221011_171150-1024x713.jpg)
ನಿಡಿಗಲ್: ನಿಡಿಗಲ್ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ವಾಹನವೊಂದಕ್ಕೆ ನಾಯಿಯೊಂದು ಸಿಲುಕಿ ಪ್ರಾಣ ಬಿಟ್ಟಿರುವ ಘಟನೆ ಅ.11ರಂದು ನಡೆದಿದೆ. ಸಿಲುಕಿಕೊಂಡು ಪ್ರಾಣಬಿಟ್ಟಿರುವ ಶ್ವಾನವನ್ನು ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಉಜಿರೆ ಶೌರ್ಯ ಘಟಕದ ಪ್ರತಿನಿಧಿ ರವೀಂದ್ರ ರವರು ತೆರವುಗೊಳಿಸಿರುತ್ತಾರೆ. ವಿಷಯ ತಿಳಿಯುತ್ತಿದ್ದಂತೆ ಸ್ವಯಂಸೇವಕರಾದ ಸುಧೀರ್ ಸ್ಥಳಕ್ಕೆ ಆಗಮಿಸಿ ಸಹಕಾರ ನೀಡಿರುವುದು ಶ್ಲಾಘನೀಯ
![](https://namanachannel.in/wp-content/uploads/2022/10/IMG_20221011_171129-853x1024.jpg)
![](https://namanachannel.in/wp-content/uploads/2022/10/IMG_20221011_171139-772x1024.jpg)