ಬಂಟ್ವಾಳ ಕೃಷಿ ಇಲಾಖೆ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುತುವರ್ಜಿಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಸುಮಾರು 2.50 ಎಕರೆ ಗದ್ದೆಯಲ್ಲಿ 5 ನೇ ವರ್ಷದ ಭದ್ರತಳಿಯಯಾಂತ್ರೀಕೃತ ಭತ್ತ ನಾಟಿಗೆ ಶಾಸಕ ರಾಜೇಶ್ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿಯನ್ನು ಮಾಡಲಾಗಿದೆ. ಕಳೆದ ಬಾರಿ ಮಾಡಿದ ಕೃಷಿಯ ಮೂಲಕ 95 ಸಾವಿರದಷ್ಟು ದೇವಸ್ಥಾನಕ್ಕೆ […]
ಹಿಂದೂ ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ನಿರಂತರ ರಾಷ್ಟ್ರ ಮತ್ತು ಧರ್ಮಕಾರ್ಯ ಮಾಡುತ್ತಿದ್ದು, ಭಾರತದ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಸಂವರ್ಧನೆಗೊಳಿಸುವ ಅತ್ಯುನ್ನತ ಕಾರ್ಯವನ್ನು ಹಿಂದಿನಿಂದೂ ಗುರು-ಶಿಷ್ಯ ಪರಂಪರೆ ಮಾಡಿದೆ. ಸ್ವಾಮಿ ವಿವೇಕಾನಂದರಿಗೆ ಭಾರತದ ವೈಶಿಷ್ಟ್ಯವನ್ನು ಒಂದೇ ವಾಕ್ಯದಲ್ಲಿ ವಿವರಿಸಿ ಎಂದಾಗ ಅವರು, ‘ಗುರುಶಿಷ್ಯ ಪರಂಪರೆಯೇ ಭಾರತದ ವೈಶಿಷ್ಟ್ಯವಾಗಿದೆ’ ಎಂದಿದ್ದರು. ಯಾವುದೇ ಕಾರ್ಯಕ್ಕೆ ಗುರಗಳ ಕೃಪೆಯಿದ್ದರೆ ಅದರಲ್ಲಿ ಯಶಸ್ಸು ನಿಶ್ಚಿತ. ಇಂತಹ ತೇಜಸ್ವಿ ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸಲು ಮತ್ತು ಆದರ್ಶ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಪ್ರೇರಣೆ ನೀಡಲು […]Read More
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು,ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ ಎನ್ ಬಾಲಕೃಷ್ಣ ಅವರು ದ್ವಿತೀಯ ಬಾರಿಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ದೇವರಾಜು, ಖಜಾಂಚಿಗಳಾದ ಶ್ರೀ ಉಮಾಪತಿ , ಉಪಾಧ್ಯಕ್ಷರುಗಳಾದ ಆರ್ ಪ್ರಕಾಶ್, ಶ್ರೀ ರಾಘವೇಂದ್ರ , ಜಂಟಿ ಕಾರ್ಯದರ್ಶಿಗಳಾದ ಹನುಮಂತರಾಯಪ್ಪ , ಮೂಡ್ಯಾ […]Read More
ಹನ್ನೆರಡನೆಯ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ತನ್ನ ತಪಪೂರ್ತಿ (12 ವರ್ಷ) ಪೂರೈಸಿದೆ. ಈ ಅಧಿವೇಶನದ ಮಾಧ್ಯಮದಿಂದ ನಿರ್ಮಾಣಗೊಂಡ ಧರ್ಮನಿಷ್ಠ ಮತ್ತು ದೇಶಭಕ್ತರ ಸಂಘಟನೆಯಿಂದಾಗಿ ಇಂದು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪಶಕ್ತಿಯ ಸ್ಪಂದನಗಳು ವೈಶ್ವಿಕ ಸ್ತರದಲ್ಲಿಯೂ ಅರಿವಾಗುತ್ತಿವೆ. ಹಿಂದೂ ರಾಷ್ಟ್ರವು ಈಶ್ವರನ ಇಚ್ಛೆಯಂತೆ ಸೂಕ್ತ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ನಿಜವಾಗಿ ಹೇಳಬೇಕೆಂದರೆ, ಅಯೋಧ್ಯೆಯಲ್ಲಿ ಶ್ರೀರಾಮನಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಿ ಸೂಕ್ಷ ದಲ್ಲಿ ‘ರಾಮ ರಾಜ್ಯ’ವು ಅಂದರೆ ಹಿಂದೂ ರಾಷ್ಟ್ರವು […]Read More
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ!
‘ ‘ ಹಿಂದೂ ಈಕೋಸಿಸ್ಟಮ್ ರಚಿಸಲು ನಾವು ಪ್ರತಿಯೊಂದು ರಾಜ್ಯದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯನ್ನು ರಚಿಸಿ, ಹಿಂದೂಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಜನಾಂದೋಲನವನ್ನು ಪ್ರಾರಂಭಿಸಲಿದ್ದೇವೆ. ಫೋಂಡಾ (ಗೋವಾ) ದ ಹೋಟೆಲ್ ‘ಪಾನ್ ಅರೋಮಾ’ದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ‘ಗೋಮಾಂತಕ ಮಂದಿರ ಮಹಾಸಂಘ’ದ ರಾಜ್ಯ ಕಾರ್ಯದರ್ಶಿ ಶ್ರೀ. ಜಯೇಶ ಥಳಿ, ‘ಹಿಂದೂ ವಿಧಿಜ್ಞಾ ಪರಿಷತ್ತು’ ಗೋವಾ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ನಾಗೇಶ ಜೋಶಿ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯ ದಕ್ಷಿಣ ಗೋವಾ ರಾಜ್ಯ […]Read More
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ : ಮತಾಂತರಕ್ಕೆ ಪ್ರೋತ್ಸಾಹ ನೀಡುವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ
‘ ಕೇಂದ್ರ ಸರಕಾರವು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮೀಸಲಾಗಿರುವ 200 ಯೋಜನೆಗಳನ್ನು ನಡೆಸುತ್ತದೆ. ಇದಲ್ಲದೆ, ಪ್ರತಿಯೊಂದು ರಾಜ್ಯದಲ್ಲಿರುವ ಯೋಜನೆಗಳು ಸೇರಿದರೆ, ಈ ಯೋಜನೆಗಳ ಸಂಖ್ಯೆ 500 ನ್ನು ಮೀರುತ್ತದೆ. ಇದನ್ನು ಹೊರತುಪಡಿಸಿ ಕೇವಲ ಅಲ್ಪಸಂಖ್ಯಾತರಿಗಾಗಿ ಇನ್ನೂ ಕೆಲವು ಯೋಜನೆಗಳಿವೆ. ಈ ಎಲ್ಲಾ ಯೋಜನೆಗಳನ್ನು ಹಿಂದೂಗಳ ತೆರಿಗೆಯ ಮೂಲಕ ನಡೆಸಲಾಗುತ್ತವೆ. ಆದ್ದರಿಂದ, ಅಲ್ಪಸಂಖ್ಯಾತರಿಗಾಗಿ ಇರುವ ಈ ಯೋಜನೆ ಎಂದರೆ, ಒಂದು ರೀತಿಯಲ್ಲಿ ಶ್ರೀಮಂತ ಹಿಂದೂಗಳ ಹಣದಿಂದ ಬಡ ಹಿಂದೂಗಳ ಮತಾಂತರವೇ ಆಗಿದೆ. ಆದ್ದರಿಂದ ಅಲ್ಪಸಂಖ್ಯಾತರ ಯೋಜನೆಗಳಿಂದ ಮತಾಂತರಕ್ಕೆ ಪ್ರೋತ್ಸಾಹ […]Read More
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ: ಭಗವಂತನ ಅನುಸಂಧಾನದಲ್ಲಿದ್ದು, ನ್ಯಾಯಾಲಯದ ಕಾರ್ಯಕಲಾಪಗಳನ್ನು ಮಾಡಬೇಕು -ನ್ಯಾಯವಾದಿ
ಭಗವಂತನು ನಮ್ಮೊಂದಿಗಿದ್ದಾನೆ. ಭಗವಂತನಲ್ಲಿ ಪ್ರಾರ್ಥನೆ ಮಾಡಿಯೇ ಮನೆಯಿಂದ ಹೊರಗೆ ಹೋಗಬೇಕು. ಸಾಧನೆಯನ್ನು ಮಾಡಿದರೆ ಭಗವಂತನು ನಿರಂತರವಾಗಿ ನಮ್ಮೊಂದಿಗೆ ಇದ್ದಾನೆ ಎನ್ನುವ ಅನುಭೂತಿ ನಮಗೆ ಬರುತ್ತದೆ. ಸಾಧಕ ನ್ಯಾಯವಾದಿ’,ಹಿಂದೂ ನ್ಯಾಯವಾದಿ’ ಆಗಿ ನಮಗೆ ನ್ಯಾಯಾಲಯದ ಹೋರಾಟ ನಡೆಸಬೇಕಾಗಿದೆಯೆಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಕೃಷ್ಣಮೂರ್ತಿ ಪಿ. ಇವರು ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನದಂದು ಹಿಂದೂ ರಾಷ್ಟ್ರದ ಕಾರ್ಯದಲ್ಲಿ ನ್ಯಾಯವಾದಿಗಳ ಕೊಡುಗೆ’ ಈ ವಿಷಯದ ಮೇಲೆ ಮಾತನಾಡುತ್ತಿದ್ದರು. ಈ ಪ್ರಸಂಗದಲ್ಲಿ ಹಿಂದೂ ಜನಜಾಗೃತಿ […]Read More
‘ ದಕ್ಷಿಣ ಗುಜರಾತನಿಂದ ತಮಿಳುನಾಡಿನ ಜಿಂಜಿವರೆಗೆ 1600 ಕಿಲೋಮೀಟರ್ ಉದ್ದದ ರಾಜ್ಯವನ್ನು ರಚಿಸುವ ಮೂಲಕ ಮೊಗಲ್ ಸಾಮ್ರಾಜ್ಯವನ್ನು ಅಂತ್ಯಕ್ಕೆ ಅಡಿಪಾಯ ಹಾಕಿದ ಛತ್ರಪತಿ ಶಿವಾಜಿ ಮಹಾರಾಜರು ಓರ್ವ ಮಹಾನ ಸಾಮ್ರಾಟ ಮತ್ತು ರಾಷ್ಟ್ರನಿರ್ಮಾತೃರಾಗಿದ್ದರು; ಆದರೆ ಹಿಂದೂವಿರೋಧಕರು ಅವರ ಮಹಾನ ಕಾರ್ಯವನ್ನು ಅದುಮಿಟ್ಟು, ಅವರು ಓರ್ವ ಸಾಮಾನ್ಯ ಮರಾಠಾ ಯೋಧನೆಂದು ಇತಿಹಾಸದಲ್ಲಿ ತೋರಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮಹಾನತೆಯನ್ನು ಕಡಿಮೆ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಇತಿಹಾಸವನ್ನು ವಿದ್ರೂಪಗೊಳಿಸಿ ಸ್ವಾತಂತ್ರ್ಯದ ನಂತರ ಬಹುಸಂಖ್ಯಾತ ಹಿಂದೂಗಳ ಮೇಲೆ ಮೊಗಲರನ್ನು ವೈಭವೀಕರಣಗೊಳಿಸುವ […]Read More