• September 8, 2024

Tags :Kakkinje

ಚುನಾವಣೆ

ಕಕ್ಕಿಂಜೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ರೋಡ್ ಶೋ

ಚಾರ್ಮಾಡಿ, ಚಿಬಿದ್ರೆ, ಕಕ್ಕಿಂಜೆ ಬೂತ್ ಬಿಜೆಪಿ ಕಾರ್ಯಕರ್ತರು ಮೇ.8 ರಂದು ಕಕ್ಕಿಂಜೆ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ರೋಡ್ ಶೋ ನಡೆಸಿದರು. ಅಪಾರ ಬಿಜೆಪಿ ಕಾರ್ಯಕರ್ತರು ರೋಡ್ ಶೋ ದಲ್ಲಿ ಭಾಗಿಯಾಗಿ ಹರೀಶ್ ಪೂಂಜರ ಪರ ಚುನಾವಣಾ ಪ್ರಚಾರ ನಡೆಸಿದರುRead More

ಕಾರ್ಯಕ್ರಮ

ಕಕ್ಕಿಂಜೆ: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಅಝೀಝ್ ರವರಿಗೆ ಬೀಳ್ಕೊಡುಗೆ

ಕಕ್ಕಿಂಜೆ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಅಲ್ಲಿಂ ಹಾಗೂ ಮುಅದ್ದಿನ್ ಆಗಿ ಮೂರು ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಅಬ್ದುಲ್ ಅಝೀಝ್ ಬಾಖವಿರವರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಜರುಗಿತು. ಈ ವೇಳೆ ಅಬ್ದುಲ್ ಖಾದರ್, ಇಸ್ಮಾಯಿಲ್, ನಝೀರ್, ಸಮಿತಿಯ ಇತರ ಸದಸ್ಯರು ಭಾಗಿಯಾಗಿದ್ದರುRead More

ಕಾರ್ಯಕ್ರಮ

ಕಕ್ಕಿಂಜೆ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ: ನೂರೇ ಅಜ್ಮೀರ್, ಆಂಬುಲೆನ್ಸ್ ಲೋಕಾರ್ಪಣೆ

ಬೆಳ್ತಂಗಡಿ: ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಕ್ಕಿಂಜೆ ಮತ್ತು ಎಸ್ಕೆಎಸ್ಸೆಸ್ಸೆಫ್ ಕಕ್ಕಿಂಜೆ ಶಾಖೆಯ ಆಶ್ರಯದಲ್ಲಿ ಅಗಲಿತ ಸಮಸ್ತದ ನೇತಾರರ ಅನುಸ್ಮರಣೆ,‌ಬೃಹತ್ ಮಜ್ಲಿಸುನ್ನೂರ್,‌ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಮತ್ತು ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಜಮಾಅತ್ ಅಧ್ಯಕ್ಷ ಅಬ್ಬಾಸ್ ಸಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಂಶುದ್ದೀನ್ ಅಶ್ರಫಿ ಉದ್ಘಾಟಿಸಿದರು. ಇಸ್ಮಾಯಿಲ್ ದಾರಿಮಿ ಪ್ರಸ್ತಾವನೆಗೈದರು. ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಕೇರಳ ಮುಖ್ಯ ಪ್ರಭಾಷಣ ನಡೆಸಿಕೊಟ್ಟರು. ಸಯ್ಯಿದ್ ಇಬ್ರಾಹಿಂ‌ ಬಾದುಶಾ ತಂಙಳ್ ಆನೆಕಲ್ ಕೇರಳ ದುಆ ಕ್ಕೆ ನೇತೃತ್ವ ನೀಡಿದರು. ಸ್ವದಕತುಲ್ಲಾ […]Read More

error: Content is protected !!