• March 27, 2025

ಬಜಿರೆ: ಭಾರೀ ಮಳೆಯಿಂದಾಗಿ ಮನೆ ಬಾವಿ ತಡೆಗೋಡೆ ಕುಸಿತ

 ಬಜಿರೆ: ಭಾರೀ ಮಳೆಯಿಂದಾಗಿ ಮನೆ ಬಾವಿ ತಡೆಗೋಡೆ ಕುಸಿತ

 

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಅವಾಂತರವೇ ಸ್ಥಷ್ಠಿಯಾಗಿದೆ.

ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಜಿರೆ ಗ್ರಾಮದ ಚಂದ್ರಾವತಿ ಎಂಬವರ ಮನೆಯ ಬಾವಿಯ ತಡೆಗೋಡೆ ಕುಸಿದಿರುವ ಘಟನೆ ನಡೆದಿದ್ದು ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ.

Related post

Leave a Reply

Your email address will not be published. Required fields are marked *

error: Content is protected !!