• March 27, 2025

ಗರ್ಡಾಡಿ: ಹುಟ್ಟುಹಬ್ಬದಂದೆ ಯುವಕನೋರ್ವನ ಬಲಿ ತೆಗದುಕೊಂಡ ಸರಕಾರಿ ಬಸ್: ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿ ಹಿಂದಿರುಗುವ ವೇಳೆ ಬೈಕ್- ಬಸ್ ನಡುವೆ ಅಪಘಾತ

 ಗರ್ಡಾಡಿ: ಹುಟ್ಟುಹಬ್ಬದಂದೆ ಯುವಕನೋರ್ವನ  ಬಲಿ ತೆಗದುಕೊಂಡ ಸರಕಾರಿ ಬಸ್: ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿ ಹಿಂದಿರುಗುವ ವೇಳೆ ಬೈಕ್- ಬಸ್ ನಡುವೆ ಅಪಘಾತ

 

ಗರ್ಡಾಡಿ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೋರ್ವ ವೇಣೂರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಹಿಂದಿರುಗುತ್ತಿದ್ದ ವೇಳೆ ಬೆಳ್ತಂಗಡಿ- ಮೂಡಬಿದಿರೆ ಹೆದ್ದಾರಿ ನಂದಿಬೆಟ್ಟ ಸಮೀಪ ಸರಕಾರಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಜೂ.21 ರಂದು ಬೆಳಗ್ಗೆ ನಡೆದಿದೆ.

ಮೃತಪಟ್ಟ ಯುವಕ ಓಡೀಲು ನಿವಾಸಿ ದೀಕ್ಷಿತ್ ಎಂದು ತಿಳಿದು ಬಂದಿದೆ.

ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!