• October 27, 2024

ಪುತ್ತೂರು: ಬ್ಯಾನರ್ ಪ್ರಕರಣ: ಪೊಲೀಸರಿಂದ ಹಲ್ಲೆ:ಕಾರ್ಯಕರ್ತರನ್ನು ಭೇಟಿಯಾದ ವಿ.ಹಿಂ.ಪ .ಬಜರಂಗದಳ ಬೆಳ್ತಂಗಡಿ ಪ್ರಖಂಡ

 ಪುತ್ತೂರು: ಬ್ಯಾನರ್ ಪ್ರಕರಣ: ಪೊಲೀಸರಿಂದ ಹಲ್ಲೆ:ಕಾರ್ಯಕರ್ತರನ್ನು ಭೇಟಿಯಾದ ವಿ.ಹಿಂ.ಪ .ಬಜರಂಗದಳ ಬೆಳ್ತಂಗಡಿ ಪ್ರಖಂಡ

 

ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಮತ್ತು ಶ್ರದ್ಧಾಂಜಲಿ ಕೋರಿ ಹಾಕಿದ್ದ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಒಂಬತ್ತು ಮಂದಿಗೆ ಪೋಲಿಸರು‌ ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ನೀಡಿರುವ ಆಘಾತಕಾರಿ ವಿಚಾರ ಬಯಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಕಾರ್ಯಕರ್ತರು ಆಸ್ಪತ್ರೆ ಸೇರಿದ್ದು, ಈ ಹಿನ್ನೆಲೆ ವಿಷಯ ತಿಳಿದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂಧರ್ಭದಲ್ಲಿ ವಜ್ರದೇಹಿ ಮಠ ಗುರಿಪುರ ದ ಸ್ವಾಮೀಜಿ ಜೊತೆಗಿದ್ದು ಕಾರ್ಯಕರ್ತರಿಗೆ ಸಾಂತ್ವನ ಹೇಳಿದರು

Related post

Leave a Reply

Your email address will not be published. Required fields are marked *

error: Content is protected !!