• October 18, 2024

ಉಜಿರೆ: ನರ್ಸರಿ ಶಾಲೆಗೆ ನುಗ್ಗಿದ ಕಳ್ಳರು: ಕಪಾಟು ಮುರಿದು ಕಳ್ಳತನಕ್ಕೆ ಯತ್ನ

 ಉಜಿರೆ: ನರ್ಸರಿ ಶಾಲೆಗೆ ನುಗ್ಗಿದ ಕಳ್ಳರು: ಕಪಾಟು ಮುರಿದು ಕಳ್ಳತನಕ್ಕೆ ಯತ್ನ

 

ಉಜಿರೆ: ಬೆಳ್ತಂಗಡಿ ತಾಲೂಕಿನಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲೊಂದು ಶಾಲೆಗೆ ಕಳ್ಳರು ನುಗ್ಗಿದ್ದು ಕಳ್ಳತನಕ್ಕೆ ಯತ್ನಿಸಿದ ಘಟನೆ ಚಾರ್ಮಾಡಿ ರಸ್ತೆಯ ಹಳ್ಳಿಮನೆ ಪಕ್ಕದಲ್ಲಿರುವ ಸ್ನೇಹ ಕಿರಣ ನರ್ಸರಿ ಶಾಲೆಯಲ್ಲಿ ನಡೆದಿದೆ.

ನರ್ಸರಿ ಶಾಲೆಗೆ ಕಳ್ಳರು ನುಗ್ಗಿ ಮುಖ್ಯ ಬಾಗಿಲು ಕಪಾಟುಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!