• September 8, 2024

ವಿಟ್ಲ: ಬೆನ್ನು ಮೂಳೆ ಮುರಿತಕ್ಕೋಳಗಾದ ಅಶೋಕ್ ಅಂಚನ್ ರವರಿಗೆ ವಿನೂತನ ಯುವಕ ಮಂಡಲ (ರಿ.) ಬೊಳಂತಿಮೊಗರು ವಿಟ್ಲ ವತಿಯಿಂದ 10000 ರೂ ಚಿಕಿತ್ಸಾ ನೆರವು

 ವಿಟ್ಲ: ಬೆನ್ನು ಮೂಳೆ ಮುರಿತಕ್ಕೋಳಗಾದ ಅಶೋಕ್  ಅಂಚನ್ ರವರಿಗೆ   ವಿನೂತನ ಯುವಕ ಮಂಡಲ (ರಿ.) ಬೊಳಂತಿಮೊಗರು ವಿಟ್ಲ ವತಿಯಿಂದ 10000 ರೂ ಚಿಕಿತ್ಸಾ ನೆರವು

ವಿಟ್ಲ: ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ಸಕ್ರಿಯ ಸದಸ್ಯ ಅಶೋಕ್ ಅಂಚನ್ ಎಂಬವರು ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಯಾವುದೇ ಕೆಲಸ ಕಾರ್ಯ ಮಾಡಲಾಗದೆ ಇದ್ದು, ಇವರಿಗೆ ವಿನೂತನ ಯುವಕ ಮಂಡಲದ(ರಿ)ಬೊಳಂತಿಮೊಗರು ವಿಟ್ಲ ವತಿಯಿಂದ 10000 ರೂ ಚಿಕಿತ್ಸಾ ವೆಚ್ಚವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವಿನೂತನ ಯುವಕ ಮಂಡಲದ(ರಿ)ಬೊಳಂತಿಮೊಗರು ವಿಟ್ಲ ಯುವಕಮಂಡಲದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು

Related post

Leave a Reply

Your email address will not be published. Required fields are marked *

error: Content is protected !!