ನೆರಿಯ : ನೆರಿಯ ಗ್ರಾಮದ ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಿಂದ ಹಣ ಕಳ್ಳತನ ಮಾಡಿರುವ ಘಟನೆ ಸೆಪ್ಟೆಂಬರ್ 27ರಂದು ರಾತ್ರಿ ವೇಳೆ ನಡೆದಿದೆ ಸೆಪ್ಟೆಂಬರ್ 28ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ರಾತ್ರಿಯ ವೇಳೆ ಕಳ್ಳರು ದೇವಸ್ಥಾನಕ್ಕೆ ನೂಗ್ಗಿದ್ದು ಕಳ್ಳರು ಗರ್ಭಗುಡಿಯ ಬೀಗ ಒಡೆದಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ದೋಚಿದ್ದಾರೆ ಹಗಲಿನಲ್ಲಿ ಸಮೀಪವಿರುವ ಫ್ಯಾನ್ಸಿ ಅಂಗಡಿಗೂ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ […]
admin
July 16, 2022
ಬೆಳ್ತಂಗಡಿ: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ ಇವರ ಸಹ ಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಉಜಿರೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ( ಸ್ವಾಯತ್ತ ) ಕಾಲೇಜು ಉಜಿರೆ ಸಮಾಜಕಾರ್ಯ ವಿಭಾಗ ಇವರ ಸಹಕಾರದೊಂದಿಗೆ ಉಜಿರೆ ಕ್ಲಸ್ಟರ್ ನ ಎಸ್ಡಿ ಎಂ ಸಿ ಸದಸ್ಯರಿಗೆ ಬಲವರ್ಧನಾ ಮತ್ತು ಇಲಾಖೆಗಳ ಸಮನ್ವಯತೆ ಬಗ್ಗೆ ತರಬೇತಿಯು ಉಜಿರೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜುಲೈ 13 ರಂದು ನಡೆಯಿತು. ಗ್ರಾಮಪಂಚಾಯತ್ ಸದಸ್ಯೆ […]Read More
admin
July 8, 2022
ಪಡಂಗಡಿ: ಪಡಂಗಡಿ ಬೀಡುವಿನ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚವನ್ನು ಶಾಸಕ ಹರೀಶ್ ಪೂಂಜ ಜು.8 ರಂದು ಸಮರ್ಪಿಸಿದರು. ಈ ಸಂದರ್ಭದಲ್ಲಿ ರತನ್ ಕುಮಾರ್ ಬೀಡು, ಶಾಂತಿ ಪ್ರಸಾದ್ ಬೀಡು, ಚಂದ್ರಕಾಂತ್ ಜೈನ್, ಪುಷ್ಪರಾಜ್ ಜೈನ್, ಸತೀಶ್ ಕುಮಾರ್, ಸಂಪತ್ ಕುಮಾರ್ ಜೈನ್, ಉಮೇಶ್ ಪೂಜಾರಿ ಸಂತೋಷ್ ಕುಮಾರ್ ಜೈನ್, ಲಾಲ್ ಚಂದ್ರ ಬಂಗ, ವಿನೋದ ಇವರುಗಳು ಉಪಸ್ಥಿತರಿದ್ದರು.Read More
Tags
Aladangadi
Arikodi
Baik
Balanja
Bandaru
banglore
Belal
Belalu
Belthangadi
belthangady
Bjp
Bus
Charmady
College
Darmasthala
Death
Dharmasthala
Guruvayanakere
Harish
Heggade
Hindu
Hunsekatte
India
Kalenja
Kalmanja
Kanyadi
Mairolthadka
Mangalore
Mogru
Mohan
Muliya
Mundaje
Police
Poonja
Program
Puttur
Rain
Sanathana
School
Temple
udupi
Ujire
Uppinangadi
venoor
Vitla