• October 18, 2024

ಕನ್ಯಾಡಿ: ಅಕ್ರಮ ಗೋಸಾಗಾಟ: ಉಜಿರೆ ಬಜರಂಗದಳದಿಂದ ಮಿಂಚಿನ ದಾಳಿ: ಆರೋಪಿ ಪೊಲೀಸ್ ವಶ

 ಕನ್ಯಾಡಿ: ಅಕ್ರಮ ಗೋಸಾಗಾಟ: ಉಜಿರೆ ಬಜರಂಗದಳದಿಂದ ಮಿಂಚಿನ ದಾಳಿ: ಆರೋಪಿ ಪೊಲೀಸ್ ವಶ

 

ಗುರಿಪಳ್ಳ: ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಉಜಿರೆ ಬಜರಂಗದಳ ಮಿಂಚಿನ ದಾಳಿ ನಡೆಸಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ

Related post

Leave a Reply

Your email address will not be published. Required fields are marked *

error: Content is protected !!