• September 8, 2024

Tags :Hatyadka

ಸಮಸ್ಯೆ

ಸುದೇಗಂಡಿ ರಸ್ತೆಗಳಲ್ಲಿ ಹೊಂಡವೋ ಹೊಂಡ:ದ್ವಿಚಕ್ರ ವಾಹನ ಸವಾರರ ಪರದಾಟ:ಚರಳು, ಮಣ್ಣುಗಳನ್ನು ಹಾಕಿ ಸುಗಮ

ಹತ್ಯಡ್ಕ: ಹತ್ಯಡ್ಕ ಗ್ರಾಮದ ಸುದೇಗಂಡಿ ಎಂಬಲ್ಲಿ ರಸ್ತೆಯು ಗುಂಡಿ ಗುರುಪಾಗಿದ್ದು ಹಲವಾರು ದ್ವಿಚಕ್ರ ಸವಾರರು ಅಪಘಾತಕ್ಕೀಡಾಗುವ ಘಟನೆಗಳು ಸಂಭವಿಸುತ್ತಿತ್ತು. ಮಳೆಗಾಲದಲ್ಲಂತೂ ದ್ವಿಚಕ್ರ ವಾಹನ ಸವಾರರಿಗೆ ಆ ಜಾರುವ ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ವಾಹನ ಸವಾರರು, ಪಾದಾಚಾರಿಗಳ ಕಷ್ಟಗಳನ್ನು ಅರಿತ ಕಪಿಲ ಕೇಸರಿ ಯುವಕ ಮಂಡಲದ ಕಾರ್ಯಕರ್ತರು ರಸ್ತೆಗೆ ಚರಳು ಮಣ್ಣು ಹಾಕಿ ತಾತ್ಕಾಲಿಕವಾಗಿ ಸುಗಮ ಪ್ರಯಾಣಕ್ಕೆ ದಾರಿ ಮಾಡಿಕೊಡಲಾಯಿತು. ಇನ್ನೂ ಈ ರಸ್ತೆಗೆ ಮಾಜಿ ಗ್ರಾ.ಪಂ ಸದಸ್ಯರಾದ ರೇವತಿ ತಾಮನ್ಕರ್ ಇವರು ರಸ್ತೆಗೆ ಮಣ್ಣಿನ […]Read More

error: Content is protected !!