• October 18, 2024

ಬೆಳ್ತಂಗಡಿ: ಕೆ ಎಸ್ ಆರ್ ಟಿ ಸಿ ಜನಸ್ಪಂದನ ಕಾರ್ಯಕ್ರಮ:ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಕ್ರಮ

 ಬೆಳ್ತಂಗಡಿ:  ಕೆ ಎಸ್ ಆರ್ ಟಿ ಸಿ ಜನಸ್ಪಂದನ ಕಾರ್ಯಕ್ರಮ:ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಕ್ರಮ

 

ಕೆ ಎಸ್ ಆರ್ ಟಿ ಸಿ ಜನಸ್ಪಂದನ ಕಾರ್ಯಕ್ರಮ, ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಕ್ರಮವು ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕಲಭಾವನ ಬೆಳ್ತಂಗಡಿ ಇಲ್ಲಿ ನಡೆಯಿತು.

ಕಾರ್ಯಕ್ರಮ ದಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರು ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.


ಈ ವೇೇಳೆ ಯದುಪತಿ ಗೌಡ ವಾಣಿ ಸಂಸ್ಥೆ, ವಿದ್ಯಾರ್ಥಿಗಳು ವಾಣಿ ವಿದ್ಯಾರ್ಥಿಗಳು, ಸೆಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು, ಕೋಲ್ಪೆದಾಬೈಲು ಐ ಟಿ ಐ ವಿದ್ಯಾರ್ಥಿ ಗಳು, ಎಸ್ ಡಿ ಎಮ್ ವಿದ್ಯಾರ್ಥಿಗಳು, ಸಾರ್ವಜನಿಕಾರು ಭಾಗಿಯಾಗಿದ್ದರು,

Related post

Leave a Reply

Your email address will not be published. Required fields are marked *

error: Content is protected !!