• September 8, 2024

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೇ ಭೇಟಿ ನೀಡಿದ ಹರೀಶ್ ಪೂಂಜರ ಧರ್ಮಪತ್ನಿ

 ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೇ ಭೇಟಿ ನೀಡಿದ ಹರೀಶ್ ಪೂಂಜರ ಧರ್ಮಪತ್ನಿ

ಬೆಳಾಲು: ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಏ.30 ರಂದು ಹಾಲಿ ಶಾಸಕ ಹರೀಶ್ ಪೂಂಜರ ಧರ್ಮಪತ್ನಿ ಡಾ ಸ್ವೀಕ್ರತ ಶೆಟ್ಟಿ ಅವರು ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಆರಿಕೋಡಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರಲ್ಲಿ ಆಶೀರ್ವಾದ ಪಡೆದರು. ದೇವಿಗೆ ಹೂ, ಹಣ್ಣು ಇತ್ಯಾದಿಗಳನ್ನು ದೇವಿಗೆ ಅರ್ಪಿಸಿದರು

Related post

Leave a Reply

Your email address will not be published. Required fields are marked *

error: Content is protected !!