• July 27, 2024

ಉಜಿರೆ: ಕೋಳಿ ಫಾರ್ಮ್ ಗೆ ಹಾಕಲಾಗಿದ್ದ ಬಲೆಯೊಳಗೆ ಸಿಲುಕಿದ ನಾಗರಹಾವು: ಜೀವನ್ಮರಣ ಹೋರಾಟದಲ್ಲಿದ್ದ ನಾಗರಹಾವನ್ನು ರಕ್ಷಿಸಿದ ಸ್ನೇಕ್ ಕ್ಯಾಚರ್ ಲಿಂಗಪ್ಪ ನಾಯ್ಕ

 ಉಜಿರೆ: ಕೋಳಿ ಫಾರ್ಮ್ ಗೆ ಹಾಕಲಾಗಿದ್ದ ಬಲೆಯೊಳಗೆ ಸಿಲುಕಿದ ನಾಗರಹಾವು: ಜೀವನ್ಮರಣ ಹೋರಾಟದಲ್ಲಿದ್ದ ನಾಗರಹಾವನ್ನು ರಕ್ಷಿಸಿದ ಸ್ನೇಕ್ ಕ್ಯಾಚರ್ ಲಿಂಗಪ್ಪ ನಾಯ್ಕ

ಉಜಿರೆ: ಬೆಳ್ತಂಗಡಿ ತಾಲೂಕು ಉಜಿರೆಯ ಬೊಳ್ಳಜೆ ಎಂಬಲ್ಲಿ ಕೋಳಿ ಫಾರ್ಮ್ ಸುತ್ತ ಹಾಕಲಾಗಿದ್ದ ಬಲೆಗೆ ಬಿದ್ದು ನಾಗರಹಾವೊಂದು ಜೀವನ್ಮರಣ ಹೋರಾಟದಲ್ಲಿದ್ದುದನ್ನು ಗಮನಿಸಿದ ಮನೆಯವರು ಆತಂಕಕ್ಕೊಳಗಾದ ಘಟನೆ ನಡೆದಿದೆ.

ತಕ್ಷಣ ಮನೆಯವರು ಉಜಿರೆ, ಮಾಚರ್ ವಿಪತ್ತು ನಿರ್ವಹಣ ತಂಡದ ಸದಸ್ಯ ಉಜಿರೆಯ ಸ್ನೇಕ್ ಕ್ಯಾಚರ್ ಲಿಂಗಪ್ಪ ನಾಯ್ಕ ರವರಿಗೆ ಮಾಹಿತಿ ತಿಳಿಸಿದ್ದಾರೆ. ಲಿಂಗಪ್ಪ ನಾಯ್ಕರವರು ತಕ್ಷಣ ಸ್ಥಳಕ್ಕೆ ಧಾವಿಸಿ ನಾಗರ ಹಾವನ್ನು ರಕ್ಷಿಸಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!