• September 8, 2024

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಕಾಜೂರು ದರ್ಗಾ ಷರೀಫ್ ಗೆ ಭೇಟಿ

 ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಕಾಜೂರು ದರ್ಗಾ ಷರೀಫ್ ಗೆ ಭೇಟಿ

ಬೆಳ್ತಂಗಡಿ: ಕಾಜೂರು ದರ್ಗಾ ಷರೀಫ್ ಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಭೇಟಿ ನೀಡಿದರು.

ಈ ವೇಳೆ ಅಸಯ್ಯದ್ ಝೈನುಲ್ ಅಬಿದಿನ್ ಜಮಲುಲೈಲಿ ತಂಙಲ್ ಕಾಜೂರು ರವರ ಆಶೀರ್ವಾದ ಪಡೆದರು.

Related post

Leave a Reply

Your email address will not be published. Required fields are marked *

error: Content is protected !!