ನಿನ್ನಿಕಲ್ಲು: ಶಾಟ್ ಸರ್ಕ್ಯೂಟ್: ಸುಟ್ಟುಕರಕಲಾದ ರಬ್ಬರ್ ಗುಡ್ಡ
![ನಿನ್ನಿಕಲ್ಲು: ಶಾಟ್ ಸರ್ಕ್ಯೂಟ್: ಸುಟ್ಟುಕರಕಲಾದ ರಬ್ಬರ್ ಗುಡ್ಡ](https://namanachannel.in/wp-content/uploads/2023/03/IMG_20230303_154417-1-850x480.jpg)
![](https://namanachannel.in/wp-content/uploads/2023/03/IMG_20230303_154436-1024x473.jpg)
ಉಜಿರೆ: ಬೆಳ್ತಂಗಡಿ ತಾಲೂಕಿನ , ಉಜಿರೆ ಗ್ರಾಮದ ನಿನ್ನಿಕಲ್ಲು ಬೈರ್ನೊಟ್ಟು ಎಂಬಲ್ಲಿ ಕರೆಂಟ್ ಟ್ರಾನ್ಸ್ಫರ್ ಪೆಟ್ಟಿಗೆಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ರಬ್ಬರ್ ಗುಡ್ಡಕ್ಕೆ ಹಾಗೂ ಬಾಳೆ ತೋಟಕ್ಕೆ ಹಾನಿಯಾಗಿದ್ದು, ಸುಮಾರು 1 ವರೆ ಎಕರೆಗಿಂತಲೂ ಹೆಚ್ಚು ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ಮಾ.3 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
![](https://namanachannel.in/wp-content/uploads/2023/03/IMG_20230303_154452-1024x470.jpg)
ಬೈರ್ನೊಟ್ಟು ನಿವಾಸಿ ಕೇಶವ ಹಾಗೂ ನವೀನ್ ಎಂಬವರ ರಬ್ಬರ್ ಗುಡ್ಡ ಹಾಗೂ ಬಾಳೆ ತೋಟ ಸುಟ್ಟು ಕರಕಲಾಗಿದ್ದು ಪೈಪ್ ಲೈನ್ ಗಳು ಸುಟ್ಟುಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ