• October 25, 2024

ಧರ್ಮಸ್ಥಳಕ್ಕೆ ಪಾದಾಯಾತ್ರಿಗಳೊಂದಿಗೆ ಹೊರಟಿದ್ದ ಯುವಕ ನಾಪತ್ತೆ

 ಧರ್ಮಸ್ಥಳಕ್ಕೆ ಪಾದಾಯಾತ್ರಿಗಳೊಂದಿಗೆ  ಹೊರಟಿದ್ದ ಯುವಕ ನಾಪತ್ತೆ

 

ಧರ್ಮಸ್ಥಳ: ತಿಮ್ಮಾಪುರ ಗ್ರಾಮದ ಲವ ಎಂಬ ಯುವಕ ಪಾದಯಾತ್ರಿಗಳೊಂದಿಗೆ ಧರ್ಮಸ್ಥಳಕ್ಕೆ ಹೊರಟಿದ್ದ ವೇಳೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದಲ್ಲಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!