• July 27, 2024

ರಸ್ತೆ ಅಪಘಾತ: ಬಡ ಕುಟುಂಬಕ್ಕೆ‌ಆಧಾರ ಸ್ಥಂಭವಾಗಿದ್ದ ಯುವಕ‌ನ ಶಸ್ತ್ರಚಿಕಿತ್ಸೆಗೆ ಬೇಕಾಗಿದೆ ಸಹಾಯ ಹಸ್ತ

 ರಸ್ತೆ ಅಪಘಾತ: ಬಡ ಕುಟುಂಬಕ್ಕೆ‌ಆಧಾರ ಸ್ಥಂಭವಾಗಿದ್ದ ಯುವಕ‌ನ ಶಸ್ತ್ರಚಿಕಿತ್ಸೆಗೆ ಬೇಕಾಗಿದೆ   ಸಹಾಯ ಹಸ್ತ

ನ್ಯಾಯತರ್ಪು: ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಿವಾಸಿ ದಿನೇಶ್ ನಾಯಕ್ ಎಂಬವರು ಮೂರು ತಿಂಗಳಿನ ಹಿಂದೆ ರಸ್ತೆ ಅಪಘಾತವಾಗಿದ್ದು ಇವರಿಗೆ ಎರಡು ಬಾರಿ ಶಸ್ರ್ತಚಿಕಿತ್ಸೆಯಾಗಿದೆ.

ಅಂದಾಜು 1.8 ಲಕ್ಷ ಖರ್ಚಾಗಿದ್ದು ಇನ್ನು ಮುಂದಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಮುಂದುವರೆಸಲು ತಿಳಿಸಿದ್ದು, ಮುಂದಿನ ಚಿಕಿತ್ಸೆಗೆ ಅಂದಾಜು 1.5 ಲಕ್ಷ ಖರ್ಚಾಗಬಹುದೆಂದು ತಿಳಿಸಲಾಗಿದೆ.

ಬಡಕುಟುಂಬದವರಾಗಿದ್ದು ತನ್ನ ಮನೆಯ ಆಧಾರ ಸ್ತಂಭವಾಗಿದ್ದಾರೆ.ಇನ್ನು ಇವರಿಗೆ ಒಂದು ವರ್ಷ ಕೆಲಸ ಮಾಡಲು ಸಾಧ್ಯವಾಗದೇ ಇರುವುದರಿಂದ ಸಹಾಯದ ಹಸ್ತವನ್ನು ಬೇಡುತ್ತಿದ್ದಾರೆ.

DINESH NAYAK
A/C NO 45150100004168
IFSC BARBOVJBTHA
BTANCH BELTHANGADY
bANK : BANK OF BARODA

Related post

Leave a Reply

Your email address will not be published. Required fields are marked *

error: Content is protected !!