• July 27, 2024

ಬೆಳಾಲು: 41 ನೇ ವರ್ಷದ ಕ್ರೀಡಾಕೂಟದ ಶ್ರಮದಾನ

 ಬೆಳಾಲು: 41 ನೇ ವರ್ಷದ ಕ್ರೀಡಾಕೂಟದ ಶ್ರಮದಾನ

ಬೆಳಾಲು: 41 ನೇ ವರ್ಷದ ಕ್ರೀಡಾಕೂಟದ ಶ್ರಮದಾನವು ನ.5 ರಂದು ಬೆಳಾಲಿನಲ್ಲಿ ನಡೆಯಿತು.

ಈ ವೇಳೆ ಮಕ್ಕಳ ಭಜನಾ ತಂಡದ ಸದಸ್ಯ ನಿಶಾನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಐಸ್ ಕ್ರೀಂ ನೀಡಲಾಯಿತು ಮತ್ತು ಕ್ರೀಡಾಟಸಂಚಾಲಕರಾದ ಶಶಿಧರ ಆಚಾರ್ಯಗಾಂಧಿನಗರ ಇವರು ತಂಪು ಪಾನೀಯ ನೀಡಿ ಸಹಕರಿಸಿದರು.

ಸುರೇಶ್ ಗೌಡ ಕನಿಕ್ಕಿಲ, ದಿನೇಶ್ ಗೌಡ ಅರಿಪಾದೆ, ಗಂಗಾಧರ ಸಾಲ್ಯಾನ್ ಎಂಜಿರಿಗೆ, ವಸಂತ ನಾಯ್ಕ ಪಲ್ಲಿದಡ್ಕ, ಯಶವಂತ್ ಗೌಡ ಅಂಬ್ಯ ಹಾಗೂ ಧನುಶ್ ಕೆರೆಕೋಡಿ ಇವರು ಹುಲ್ಲು ಇತರ ಯುವ ಮೆಷಿನ್ ತಂದು ಸಹಕರಿಸಿದರು.

Related post

Leave a Reply

Your email address will not be published. Required fields are marked *

error: Content is protected !!