ಬೆಳ್ತಂಗಡಿ: ಅಗ್ನಿವೀರ್ ಆಯ್ಕೆ ಶಿಬಿರಕ್ಕೆ ತೆರಳಿದ ಬೆಳ್ತಂಗಡಿ ತಾಲೂಕಿನ ಅಭ್ಯರ್ಥಿಗಳಿಗೆ ಶುಭಹಾರೈಸಿದ ಶಾಸಕ ಹರೀಶ್ ಪೂಂಜ
![ಬೆಳ್ತಂಗಡಿ: ಅಗ್ನಿವೀರ್ ಆಯ್ಕೆ ಶಿಬಿರಕ್ಕೆ ತೆರಳಿದ ಬೆಳ್ತಂಗಡಿ ತಾಲೂಕಿನ ಅಭ್ಯರ್ಥಿಗಳಿಗೆ ಶುಭಹಾರೈಸಿದ ಶಾಸಕ ಹರೀಶ್ ಪೂಂಜ](https://namanachannel.in/wp-content/uploads/2022/08/IMG-20220830-WA0041-850x493.jpg)
![](https://namanachannel.in/wp-content/uploads/2022/08/IMG-20220830-WA0040-1024x467.jpg)
ಬೆಳ್ತಂಗಡಿ: ” ಅಗ್ನಿ ವೀರ್” ಆಯ್ಕೆ ಶಿಬಿರವು ಹಾವೇರಿಯಲ್ಲಿ ಸಪ್ಟೆಂಬರ್ 1ರಂದು ಜರುಗಲಿದ್ದು ಈ ನಿಟ್ಟಿನಲ್ಲಿ ಆಸಕ್ತ ಅಭ್ಯರ್ಥಿಗಳಿಗೆ ಸುಮಾರು ಒಂದು ತಿಂಗಳಿನಿಂದ ಮಾಜಿ ಸೈನಿಕರಾದ ಉಮೇಶ್ ಬಂಗೇರ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗಿತ್ತು, ಇಂದು ಮತ್ತು ನಾಳೆ ಬೆಳ್ತಂಗಡಿಯ ಸುಮಾರು 50 ಮಂದಿ ಅಭ್ಯರ್ಥಿಗಳು ಹಾವೇರಿಗೆ ತೆರಳುತ್ತಿದ್ದು , ಅಭ್ಯರ್ಥಿಗಳು ಇಂದು ಶ್ರಮಿಕ ಕಚೇರಿಗೆ ಆಗಮಿಸಿದರು.
![](https://namanachannel.in/wp-content/uploads/2022/08/IMG-20220830-WA0039-1024x467.jpg)
ಈ ಸಂಧರ್ಭದಲ್ಲಿ ಶಾಸಕ ಹರೀಶ್ ಪೂಂಜ ಇವರು ಬೆಳ್ತಂಗಡಿಯ ಅಭ್ಯರ್ಥಿಗಳಿಗೆ ಶುಭಕೋರಿ ಬೀಳ್ಕೊಟ್ಟರು.