• October 18, 2024

ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ: ಆಂಬುಲೆನ್ಸ್ ಚಾಲಕ ಮಾಲಾಡಿ ನಿವಾಸಿ ಶಭೀರ್ ಸಾವು

 ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ: ಆಂಬುಲೆನ್ಸ್ ಚಾಲಕ ಮಾಲಾಡಿ ನಿವಾಸಿ ಶಭೀರ್ ಸಾವು

 

ಬೆಳ್ತಂಗಡಿ: ತುರ್ತಾಗಿ ರೋಗಿಯೋರ್ವರನ್ನು ಬೆಳ್ತಂಗಡಿ ಯಿಂದ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಖಾಸಗಿ ಆ್ಯಂಬುಲೆನ್ಸ್ ವಾಹನವೊಂದು‌ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಮೃತಪಟ್ಟ ಆಂಬುಲೆನ್ಸ್ ಚಾಲಕ ಮಾಲಾಡಿ ನಿವಾಸಿ ಶಬೀರ್( 36) ಎಂದು ಗುರುತಿಸಲಾಗಿದೆ.

ರೋಗಿಯನ್ನು ಬೇರೆ ವಾಹನದಲ್ಲಿ ಕೊಂಡೊಯ್ಯಲಾಯಿತು.

Related post

Leave a Reply

Your email address will not be published. Required fields are marked *

error: Content is protected !!