• September 8, 2024

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಆತಂಕದಲ್ಲಿ ಸ್ಥಳೀಯ ಅರಣ್ಯವಾಸಿಗಳು

 ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಆತಂಕದಲ್ಲಿ ಸ್ಥಳೀಯ ಅರಣ್ಯವಾಸಿಗಳು

ಬೆಳ್ತಂಗಡಿ: ಸುಮಾರು 20 ಕ್ಕಿಂತಲೂ ಅಧಿಕ ಅರಣ್ಯವಾಸಿ ಮಲೆಕುಡಿಯ ಮತ್ತು ಇತರೆ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಕಾಡಬಾಗಿಲು ಸಂಪರ್ಕಿಸುವ ಸೇತುವೆಯು ಕುಸಿದಿದ್ದು, ಸ್ಥಳೀಯರ ಲ್ಲಿ ಆತಂಕ ಮೂಡಿದೆ.

ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದ್ದು, ಅರಣ್ಯವಾಸಿಗಳು ಈ ಸೇತುವೆಯಿಂದಲೇ ಸಾಗುತ್ತಿದ್ದರು ಇದೀಗ ಕುಸಿದಿದ್ದು ಅರಣ್ಯವಾಸಿಗಳಿಗೆ ತೊಂದರೆಯುಂಟಾಗಿದೆ. ಕಾಡಬಾಗಿಲು ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!