• October 18, 2024

ಪದ್ಮುಂಜ: ಎಂಟು ವರ್ಷಗಳಿಂದ ರಸ್ತೆ ಸಮಸ್ಯೆಯನ್ನು ಎದುರಿಸುತ್ತಿದ್ದ ದಾಮೋದರ ನಾಯ್ಕ: ದಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಬೆಳ್ತಂಗಡಿ ತಾಲೂಕು, ಮರಾಠಿ ಸಮಾಜ ಸೇವಾ ಸಂಘ (ರಿ )ಉಜಿರೆ ವತಿಯಿಂದ ಪದ್ಮುಂಜ ಪಂಚಾಯತ್ ಗೆ ಮನವಿ

 ಪದ್ಮುಂಜ: ಎಂಟು ವರ್ಷಗಳಿಂದ ರಸ್ತೆ ಸಮಸ್ಯೆಯನ್ನು ಎದುರಿಸುತ್ತಿದ್ದ ದಾಮೋದರ ನಾಯ್ಕ: ದಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಬೆಳ್ತಂಗಡಿ ತಾಲೂಕು, ಮರಾಠಿ ಸಮಾಜ ಸೇವಾ ಸಂಘ (ರಿ )ಉಜಿರೆ ವತಿಯಿಂದ ಪದ್ಮುಂಜ ಪಂಚಾಯತ್ ಗೆ ಮನವಿ

 

ಬೆಳ್ತಂಗಡಿ ತಾಲೂಕು, ಮರಾಠಿ ಸಮಾಜ ಸೇವಾ ಸಂಘ (ರಿ )ಉಜಿರೆ ಬೆಳ್ತಂಗಡಿ ದ.ಕ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಜನತಾ ಕಾಲೋನಿ ದಾಮೋದರ ನಾಯ್ಕ ಇವರ ಮನೆಗೆ ಹೋಗುವ ದಾರಿಯ ಸಮಸ್ಯೆ ಎಂಟು ವರ್ಷಗಳಿಂದ ಇದ್ದು ಇದನ್ನು ಬೆಳ್ತಂಗಡಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಉಜಿರೆ ಇದರ ಪದಾಧಿಕಾರಿಗಳು ಸ್ಥಳಕ್ಕೆ ಬೇಟಿಕೊಟ್ಟು ಪದ್ಮುಂಜ ಪಂಚಾಯತಿನ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯ ರನ್ನು ಸ್ಥಳಕ್ಕೆ ಕರೆಸಿ ದಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಯಿತು.

ಇದಕ್ಕೆ ಪದ್ಮುಂಜ ಪಂಚಾಯತಿನ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಮತ್ತು ಆ ಬೂತಿನ ಸದಸ್ಯೆ ಕೂಡಲೇ ದಾರಿ ಸಮಸ್ಯೆಯನ್ನು ಬಗೆಹರಿಸಿ ಕೊಡುತ್ತೇವೆ ಎಂದು ತಿಳಿಸಿದರು.

Related post

Leave a Reply

Your email address will not be published. Required fields are marked *

error: Content is protected !!