ಉಳಿಪ್ಪಾಡಿಗುತ್ತು ತಾರನಾಥ ಆಳ್ವ ನಿಧನ
![ಉಳಿಪ್ಪಾಡಿಗುತ್ತು ತಾರನಾಥ ಆಳ್ವ ನಿಧನ](https://namanachannel.in/wp-content/uploads/2024/05/IMG_20240518_184433-850x560.jpg)
ಉಳಿಪ್ಪಾಡಿಗುತ್ತು: ಇಲ್ಲಿನ ಹಿರಿಯರು, ಇತಿಹಾಸ ಪ್ರಸಿದ್ದ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು, ನಿವೃತ್ತ ಐ.ಎಫ್.ಎಸ್ ಅಧಿಕಾರಿ ಉಳಿಪ್ಪಾಡಿಗುತ್ತು ತಾರನಾಥ ಆಳ್ವ ಇವರು ಇಂದು ನಿಧನರಾದರು.
ಅವರ ಅಂತ್ಯಕ್ರಿಕೆ ನಾಳೆ ಮಂಗಳೂರಿನಲ್ಲಿ ನಡೆಯಲಿದೆ