• July 27, 2024

Tags :Maladi

ಜಿಲ್ಲೆ

ಅಪಘಾತದಿಂದ ಮೃತಪಟ್ಟ ಆಂಬ್ಯುಲೆನ್ಸ್ ಚಾಲಕ ಶಬೀರ್ ಮಾಲಾಡಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಕ್ಕೆ SDPI

ಬೆಳ್ತಂಗಡಿ (ಆಗಸ್ಟ್-19): ಆಗಸ್ಟ್ 18 ರಂದು ಬೆಳ್ತಂಗಡಿ ತಾಲೂಕು ಮಾಲಾಡಿ ನಿವಾಸಿ ಆಂಬ್ಯುಲೆನ್ಸ್ ಚಾಲಕ ಶಬೀರ್ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.Read More

ಸಮಸ್ಯೆ

ಸೋಣಂದೂರು: ಭಾರಿ ಮಳೆಗೆ ಮನೆ ಸಂಪೂರ್ಣ ಹಾನಿ: ವಿಷಯ ತಿಳಿದು ಶಾಸಕರಿಂದ ತಕ್ಷಣ

ಸೋಣಂದೂರು : ಸೋಣಂದೂರು ಗ್ರಾಮದ ಮುಂಡಾಡಿ ಕಿನ್ಯದಪಲ್ಕೆ ಎಂಬಲ್ಲಿನ ಕುಸುಮಾವತಿಯವರ ವಾಸದ ಮನೆಯು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಗೊಂಡಿದ್ದು ,ಈ ವಿಷಯ ತಿಳಿದ ಶಾಸಕರು ತಕ್ಷಣವೇ ಸ್ಪಂದಿಸಿ ಆಪ್ತರ ಮುಖೇನ ಆರ್ಥಿಕ ನೆರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ ಸುಸ್ಸಾನ, ಉಪಾಧ್ಯಕ್ಷರಾದ ದಿನೇಶ್ ಕರ್ಕೇರ, ಗ್ರಾಮ ಕರಣಿಕರಾದ ಉಮೇಶ್, ಗ್ರಾಮ ಸಹಾಯಕರಾದ ಗುಣಕರ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಸರ್ಕಾರದಿಂದ ಸಿಗುವ […]Read More

error: Content is protected !!