• October 23, 2024

Tags :Karu

ಸ್ಥಳೀಯ

ಹಸುವಿನ ಗರ್ಭಕೋಶದಲ್ಲಿ ಜೀವಕಳೆದುಕೊಂಡ ಕರು: ಶಸ್ತ್ರಚಿಕಿತ್ಸೆ ಮಾಡದೆ ಯಶಸ್ವಿಯಾಗಿ ಹೊರತೆಗೆದು ಹಸುವಿನ ಜೀವ

  ಪುಂಜಾಲಕಟ್ಟೆ: ಹಸುವಿನ ಗರ್ಭಕೋಶದ ಒಳಗೆ ಸತ್ತ ಕರುವನ್ನು ಹಸುವಿನ ಜೀವಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮಡಂತ್ಯಾರ್ ಸರಕಾರಿ ಪಶು ವೈದ್ಯ ಡಾ.ವಿನಯ ಕುಮಾರ್ ರವರು ಶಸ್ತ್ರ ಚಿಕಿತ್ಸೆ ಮಾಡದೆ ಯಶಸ್ವಿಯಾಗಿ ಹೊರತೆಗೆದು ಹಸುವಿನ ಪ್ರಾಣ ಉಳಿಸಿದ ಘಟನೆ ಅ.7 ರಂದು ನಡೆದಿದೆ. ತುಂಬು ಗಬ್ಬದಲ್ಲಿದ್ದ ದನ ಅನಾರೋಗ್ಯದಿಂದ ಬಳಲುತ್ತಿತ್ತು. ವಿಷಯ ತಿಳಿದ ಮಡಂತ್ಯಾರು ಪಶು ಚಿಕಿತ್ಸಾಲಯ ಪಶು ವೈದ್ಯ ಡಾ| ವಿನಯ ಕುಮಾರ್‌ರವರು ಮನೆಗೆ ಆಗಮಿಸಿ ದನವನ್ನು ಪರಿಶೀಲಿಸಿದಾಗ ಗಬ್ಬದಲ್ಲಿರುವ ಕರು ಸ್ಕಿಸ್ಟೊಸೋಮಸ್ ರಿಫ್ಲೆಕ್ಸಸ್ ಎಂಬ […]Read More

error: Content is protected !!