• October 18, 2024

ಕಡಬ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಿಂದ ದುರ್ಗಾ ನೂತನ ಹೋಟೆಲ್ ಉದ್ಘಾಟನೆ: ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

 ಕಡಬ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಿಂದ ದುರ್ಗಾ ನೂತನ ಹೋಟೆಲ್ ಉದ್ಘಾಟನೆ: ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

 

ಕಡಬ ತಾಲೂಕಿನ ಶರವೂರು ಪರಿಸರದಲ್ಲಿ ತಲೆಎತ್ತಿದ ಶ್ರೀ ದುರ್ಗಾ ಹೋಟೆಲ್ ಅನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ನೂತನ ಹೋಟೆಲ್ ಮಾಲಕರು, ಊರವರು ಉಪಸ್ಥಿತರಿದ್ದು ಧರ್ಮದರ್ಶಿಗಳನ್ನು ಸ್ವಾಗತಿಸಿದರು.

ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ :

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಅಧ್ಯಕ್ಷರು, ಅರ್ಚಕ ವೃಂದ ಧರ್ಮದರ್ಶಿಗಳನ್ನು ಸ್ವಾಗತಿಸಿದರು.

Related post

Leave a Reply

Your email address will not be published. Required fields are marked *

error: Content is protected !!