ನಾವೂರು: ಪ್ರಜಾ ಸೌಧಕ್ಕೆ ಭೇಟಿ ನೀಡಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಾಲಯದ ದರ್ಮದರ್ಶಿಗಳಾದ ಹರೀಶ್ ಆರಿಕೋಡಿ
![ನಾವೂರು: ಪ್ರಜಾ ಸೌಧಕ್ಕೆ ಭೇಟಿ ನೀಡಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಾಲಯದ ದರ್ಮದರ್ಶಿಗಳಾದ ಹರೀಶ್ ಆರಿಕೋಡಿ](https://namanachannel.in/wp-content/uploads/2023/04/IMG_20230403_140230-850x408.jpg)
ನಾವೂರು: ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ನಾವೂರು ಗ್ರಾ.ಪಂ ನೂತನ ಕಟ್ಟಡ ಪ್ರಜಾಸೌಧ ಇಲ್ಲಿಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ದರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಭೇಟಿ ನೀಡಿದರು.
![](https://namanachannel.in/wp-content/uploads/2023/04/IMG_20230403_140254.jpg)
ಈ ವೇಳೆ ನಾವೂರು ಗ್ರಾ.ಪಂ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಸಿಬ್ಬಂದಿಗಳು ಧರ್ಮದರ್ಶಿಯವರನ್ನು ಸ್ವಾಗತಿಸಿ ಗೌರವಿಸಿದರು.