• October 18, 2024

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆ ಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶಾಲಾ ಬಸ್ ಕೊಡುಗೆ

 ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆ ಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶಾಲಾ ಬಸ್ ಕೊಡುಗೆ

 

ಉರುವಾಲು: ಬೆಳ್ತಂಗಡಿ ತಾಲೂಕು ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆ ಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶಾಲಾ ಬಸ್ ಕೊಡುಗೆ ಮಾ.25ರಂದು ನೀಡಲಾಯಿತು.

ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿಗಳಾದ ರಾಜೇಶ್ ಮುಧೋಳ್, ಯಂ ಯಂ ಶ್ರೀ ರಮೇಶ್ ಭಟ್, ಮ್ಯಾನೇಜರ್ ಸೇಲ್ಸ್, ಸದಾಶಿವ ಭಟ್, ಬಂಟ್ವಾಳ ಚೀಫ್ ಮ್ಯಾನೇಜರ್ ಶ್ರೀ ನಾರಾಯಣ ಗೌಡ, ಉಡುಪಿ ವಿಭಾಗದ ಮ್ಯಾನೇಜರ್ ಕ್ಲೈಮ್ಸ್ ಶ್ರೀ ಆರ್. ಯಸ್. ಸಾಮಗ, ಬೆಳ್ತಂಗಡಿ ಶಾಖಾಧಿಕಾರಿ ಶ್ರೀ ವಿ ಯಸ್ ಕುಮಾರ್ ಭಾಗವಹಿಸಿದ್ದರು. ರಾಮಚಂದ್ರಾಪುರ ಮಠದ ಆಡಳಿತ ಕಂಡು ಸಂಚಾಲಕ ಶ್ರೀ ನಾರಾಯಣ ಭಟ್ ಹಾರಕೆರೆ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ದಿವಾಕರ ಶಾಸ್ತ್ರಿ ಕಾರ್ಯದರ್ಶಿ ಡಾ. ಗಣಪತಿ ಭಟ್ ಕುಳಮರ್ವ ಶಾಲಾ ಮುಖ್ಯೋಪಾಧ್ಯಾಯಿನಿ
ಶೋಭಿತಾ.ಕೆ ಶಾಲಾ ಪೋಷಕರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!