ಆರಿಕೋಡಿ:ತನ್ನ ಕೈಚಳಕದಲ್ಲಿ ಮೂಡಿದ ನಂದಾದೀಪವನ್ನು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ ಲತೀಶ್
![ಆರಿಕೋಡಿ:ತನ್ನ ಕೈಚಳಕದಲ್ಲಿ ಮೂಡಿದ ನಂದಾದೀಪವನ್ನು ಚಾಮುಂಡೇಶ್ವರಿ ತಾಯಿಗೆ ಅರ್ಪಿಸಿದ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ ಲತೀಶ್](https://namanachannel.in/wp-content/uploads/2024/01/IMG_20240111_151738-850x560.jpg)
ಆರಿಕೋಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ದೇವಸ್ಥಾನಕ್ಕೆ ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾ ಪೆರಿಯಡ್ಕ ಇದರ ಮಾಲಕರಾದ ಶ್ರೀಯುತ ಲತೀಶ್ ಭೇಟಿ ನೀಡಿದರು.
ಈ ವೇಳೆ ಇವರ ಕೈಚಳಕದಲ್ಲಿ ಮಾಡಿದಂತಹ ಕಲ್ಲಿನ ” ನಂದಾದೀಪ ” ಶ್ರೀದೇವಿ ಚಾಮುಂಡೇಶ್ವರಿ ಗೆ ಅರ್ಪಿಸಿ, ಧರ್ಮದರ್ಶಿಯವರ ಆಶೀರ್ವಾದ ಪಡೆದರು.