• October 18, 2024

ಸುಳ್ಯ: ಜಲದ ಸಮಸ್ಯೆಯಿಂದ ಬೇಸತ್ತ ಭಕ್ತನಿಗೆ ಜಲವನ್ನು ಕರುಣಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ

 ಸುಳ್ಯ: ಜಲದ ಸಮಸ್ಯೆಯಿಂದ ಬೇಸತ್ತ ಭಕ್ತನಿಗೆ ಜಲವನ್ನು ಕರುಣಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ

 

ಸುಳ್ಯ: ಸುಳ್ಯ ತಾಲೂಕಿನ ಅರ್ನುಜಿ ಪರಿಸರದ ದೇವಿಪ್ರಸಾದ್ ಎಂಬುವವರ ಭೂಮಿಯಲ್ಲಿ ಜಲದ ಸಮಸ್ಯೆ ಕಂಡು ಬಂದಿದ್ದ ಸಂದರ್ಭದಲ್ಲಿ, ಎಲ್ಲಾ ಪ್ರಯತ್ನ ಮಾಡಿದರೂ ಜಲದ ಸಮಸ್ಯೆ ನಿವಾರಣೆಯಾಗದೇ ಇದ್ದಾಗ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರಲ್ಲಿ ಪ್ರಾರ್ಥನೆ ಮಾಡಿದಾಗ, ದೇವಿ ಚಾಮುಂಡೇಶ್ವರಿಯ ಅನುಗ್ರಹದಲ್ಲಿ ಜಲ ಪ್ರಾಪ್ತಿಯಾಗುತ್ತದೆ.

Related post

Leave a Reply

Your email address will not be published. Required fields are marked *

error: Content is protected !!