• September 8, 2024

ಮುಂಡಾಜೆ: ರಾ.ಹೆದ್ದಾರಿಗೆ ಉರುಳಿಬಿದ್ದ ಭಾರೀ ಗಾತ್ರದ ಮರ: ಶೌರ್ಯ ತಂಡದಿಂದ ತೆರವು

 ಮುಂಡಾಜೆ: ರಾ.ಹೆದ್ದಾರಿಗೆ ಉರುಳಿಬಿದ್ದ ಭಾರೀ ಗಾತ್ರದ ಮರ: ಶೌರ್ಯ ತಂಡದಿಂದ ತೆರವು

ಮುಂಡಾಜೆ: ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿರುವ ಘಟನೆ ಇಂದು ನಡೆದಿದೆ.

ಸ್ಥಳೀಯರು ತಕ್ಷಣ ಶೌರ್ಯ ಸ್ವಯಂ ಸೇವಕರಿಗೆ ಮಾಹಿತಿ ತಿಳಿಸಿದ್ದು, ಜಗದೀಶ ನಾಯ್ಕ ಹಾಗೂ ಸಚಿನ್ ಬಿಢೆ ಕೂಡಲೇ ಕಾರ್ಯಪ್ರವೃತರಾಗಿ ಮರವನ್ನು ತೆರವುಗೊಳಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!