• October 18, 2024

ಚಾರ್ಮಾಡಿ ಘಾಟ್ ಬ್ಲಾಕ್ : ಕೆಟ್ಟು ನಿಂತ ಇಂಧನ ತುಂಬಿದ ಟ್ಯಾಂಕರ್

 ಚಾರ್ಮಾಡಿ ಘಾಟ್ ಬ್ಲಾಕ್ : ಕೆಟ್ಟು ನಿಂತ ಇಂಧನ  ತುಂಬಿದ ಟ್ಯಾಂಕರ್

 

ಚಾರ್ಮಾಡಿ ಘಾಟ್ 10 ನೇ ತಿರುವಿನಲ್ಲಿ ಕೆಟ್ಟು ನಿಂತ ಇಂಧನ ತುಂಬಿದ ಟ್ಯಾಂಕರ್ ಸಾಲುಗಟ್ಟಿ ನಿಂತ ಅಂತರ್ಜಿಲ್ಲಾ ವಾಹನ ಪ್ರಯಾಣಿಕರು:
ಮಂಗಳವಾರ ರಾತ್ರಿ 8:30 ಕ್ಕೆ ಚಾರ್ಮಾಡಿ ಘಾಟ್ 10 ನೇ ತಿರುವಿನಲ್ಲಿ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆ ನಿಂತು ರಾತ್ರಿ ಬೆಂಗಳೂರು ಮತ್ತಿತರ ಕಡೆ ಸಂಚರಿಸುವ ನೂರಾರು ಬಸ್ಸ್ ಗಳು ಸಾಲು ಗಟ್ಟಿ ನಿಂತವು.ಬೆಳ್ತಂಗಡಿ ಹೊಯ್ಸಳ ಕ್ಕೆ ಬಂದ ದೂರಿನಂತೆ ಕರ್ತವ್ಯ ನಿರತ ಪಿಎಸ್ ವೆಂಕಪ್ಪ ಮತ್ತು ಬಸವರಾಜ್ ಕೂಡಲೇ ಸ್ಥಳಕ್ಕೆ ಹೋಗಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಯಲ್ಲಿ ಇತರ ವಾಹನಗಳನ್ನು ನಿಯಂತ್ರಿಸಿ ಬಸ್ ಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು,ನಂತರ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಸಂಚಾರ ಠಾಣಾ ಪಿಎಸ್ಐ ಓಡಿಯಪ್ಪ ಶಿವರಾಮ ರೈ ಕುಮಾರ್ ರವರು ಕ್ರೇನ್ ತರಿಸಿ ಟ್ಯಾಂಕರ್ ನ್ನು ತೆರವುಗೊಳಿಸಿ ಬೆಳಿಗ್ಗೆ 5:00 ಗಂಟೆಗೆ ಸುಸರಿ
ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Related post

Leave a Reply

Your email address will not be published. Required fields are marked *

error: Content is protected !!