ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಕಾರ್ಣಿಕಜಲದ ಸಮಸ್ಯೆ ನಿವಾರಣೆ
![ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಕಾರ್ಣಿಕಜಲದ ಸಮಸ್ಯೆ ನಿವಾರಣೆ](https://namanachannel.in/wp-content/uploads/2024/05/IMG-20240522-WA0001-850x560.jpg)
ಮಂಗಳೂರು ತಾಲೂಕಿನ ಮಜಿ ಬೋಳಿಯಾರು ಪರಿಸರದ ಶ್ರೀ ಜಗದೀಶ್ ಮತ್ತು ಶ್ರೀಮತಿ ರಜನಿ ಪೂಜಾರಿ ಎಂಬುವವರ ಭೂಮಿಯಲ್ಲಿ ಜಲದ ಸಮಸ್ಯೆ ಕಂಡು ಬಂದಾಗ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ದೇವಿ ಚಾಮುಂಡೇಶ್ವರಿ ಅಮ್ಮನವರ “ಆಭಯ ನುಡಿಯಲ್ಲಿ ” ವಿಚಾರಣೆ ಮಾಡಿ ತೆಗೆದಿರುವ ಬೋರಿನಲ್ಲಿ ಸಿಕ್ಕಿರುವ ಜಲ ಇದಾಗಿದೆ.
ಪವಾಡಗಳ ಮೇಲೆ ಪವಾಡ ಗಳು ಈ ಕ್ಷೇತ್ರದಲ್ಲಿ ನಡೆಯುತ್ತಲೇ ಇರುತ್ತದೆ