• October 22, 2024

ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂ.ಕೆ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣ: ರಾಜೇಶ್ ಎಂ.ಕೆ ಜಾಮೀನು ಮಂಜೂರು

 ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂ.ಕೆ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣ: ರಾಜೇಶ್ ಎಂ.ಕೆ ಜಾಮೀನು ಮಂಜೂರು

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷ ಕಳೆಂಜದ ರಾಜೇಶ್ ಎಂ ಕೆ ಮೇಲೆ ನಡೆದ ಚೂರಿ ಇರಿತಕ್ಕೆ ಪ್ರತಿಯಾಗಿ ಅವರ ವಿರುದ್ಧ ದಾಖಲಾಗಿದ್ದ ಪೋಸ್ಕೊ ಪ್ರಕರಣದಲ್ಲಿ ರಾಜೇಶ್ ಎಂಕೆ ಪರ ಖ್ಯಾತ ಹಿರಿಯ ನ್ಯಾಯಾವಾದಿ ಶಂಭು ಶರ್ಮ ಅವರ ವಾದವನ್ನು ಆಲಿಸಿದ ಮಂಗಳೂರಿನ ನ್ಯಾಯಾಲಯವು ಷರತ್ತುಬದ್ದ ಜಾಮೀನನ್ನು ಮಂಜೂರು ಮಾಡಿದೆ.

Related post

Leave a Reply

Your email address will not be published. Required fields are marked *

error: Content is protected !!