• July 27, 2024

Tags :Preethi

ಕಾರ್ಯಕ್ರಮ ಶುಭಾರಂಭ

ಬ್ರಾಹ್ಮರಿ ಪ್ರೊಡಕ್ಷನ್ಸ್ ಅರ್ಪಿಸುವ “ಕಾಣದ ಪ್ರೀತಿ” ಆಲ್ಬಂ ಸಾಂಗ್ ಬಿಡುಗಡೆ

ಧನುಶ್ ನೆಕ್ಕಿಲಾರ್ ಇವರ ಬರಹ ಹಾಗೂ ನಿರ್ದೇಶನದಲ್ಲಿ, ಅನಂತ್ ರಾಜ್ ಪುತ್ತೂರು ಇವರ ಸಾಹಿತ್ಯದಲ್ಲಿ, ಸಂಗೀತಗಾರ ನಿಯಾಝ್ ನಿಜ್ಜು ಇವರ ಅದ್ಬುತವಾದ ಕಂಠದಲ್ಲಿ ಮೂಡಿಬಂದ ಬ್ರಾಹ್ಮರಿ ಪ್ರೊಡಕ್ಷನ್ಸ್ ಅರ್ಪಿಸುವ “ಕಾಣದ ಪ್ರೀತಿ” ಆಲ್ಬಂ ಸಾಂಗ್ ಅ.23 ರಂದು ಬಿಡುಗಡೆಗೊಂಡಿದೆ. ಈ ವೀಡಿಯೋ ಸಾಂಗ್ ನಲ್ಲಿ ತೆರೆಯ ಮರೆಯಲ್ಲಿ ಹುಟ್ಟಿದ ಮುದ್ದಾದ ಎರಡು ಮನಸ್ಸುಗಳ ಪ್ರೀತಿಯ ಬಳ್ಳಿ ಕೊನೆಯಾಗುವ ದೃಶ್ಯ ವನ್ನು ನಟನಾಗಿ ಬಾಲಚಂದ್ರ ನೆಕ್ಕಿಲಾರ್ , ನಟಿಯಾಗಿ ಧನ್ಯಶ್ರೀ ಹಾಗೂ ಜೊತೆಯಲ್ಲಿ ಪುನೀತ್ ಪುತ್ತೂರು , ಹಾಗೂ […]Read More

error: Content is protected !!