• July 27, 2024

Tags :Netgravathi

ಸ್ಥಳೀಯ

ಕಡಿರುದ್ಯಾವರ: ನೇತ್ರಾವತಿ ನದಿಯಲ್ಲಿ ತೇಲಿ ಬಂದ ದನ

ಕಡಿರುದ್ಯಾವರ: ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ನೇತ್ರಾವತಿ ನದಿಯಲ್ಲಿ ದನ ಒಂದು ತೇಲಿ ಬಂದಿರುವ ಘಟನೆ ಇಂದು ಮುಂಜಾನೆ ವೇಳೆ ಬೆಳಕಿಗೆ ಬಂದಿದೆ. ನಿರಂತರ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು, ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ದನವೊಂದು ತೇಲಿ ಬಂದು ಸೇತುವೆಯ ದಡದಲ್ಲಿ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಇಂದು ಮುಂಜಾನೆ ಸ್ಥಳೀಯರಿಗೆ ಕಂಡುಬಂದಿದ್ದು ವಾರಸುದಾರ ಯಾರೆಂದು ತಿಳಿದು ಬಂದಿಲ್ಲ.Read More

error: Content is protected !!