• October 18, 2024

Tags :NEP

ಜಿಲ್ಲೆ ಪ್ರತಿಭಟನೆ ರಾಜಕೀಯ ರಾಜ್ಯ

ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಎಬಿವಿಪಿ ಉಜಿರೆ ನಗರ ವತಿಯಿಂದ

  ಉಜಿರೆ: ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಉಜಿರೆ ನಗರ ವತಿಯಿಂದ ಸಹಿ ಸಂಗ್ರಹ ಅಭಿಯಾನ ಇಂದು ನಡೆಸಲಾಯಿತು. ಇದೀಗ ಜಾರಿಯಾಗಿರುವ NEP ಯನ್ನು ಯಾಕೆ ಉಳಿಸಿಕೊಂಡು ಮುಂದುವರಿಸಬೇಕು..? ಎಂಬ ಮಾಹಿತಿಯನ್ನು ನಗರ ಕಾರ್ಯಕಾರಣಿ ಸದಸ್ಯ ಸುದೀಪ್ ಮಾಹಿತಿ ನೀಡಿದರು. ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.Read More

ಜಿಲ್ಲೆ ಪ್ರತಿಭಟನೆ ರಾಜಕೀಯ ರಾಜ್ಯ

ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಬೆಳ್ತಂಗಡಿ ತಾಲೂಕು ವತಿಯಿಂದ

  ಬೆಳ್ತಂಗಡಿ: ಎನ್.ಇ.ಪಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಬೆಳ್ತಂಗಡಿ ತಾಲೂಕು ವತಿಯಿಂದ ಸಹಿ ಸಂಗ್ರಹ ಅಭಿಯಾನವು ನ.23 ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆಸಲಾಯಿತು. ಸಹಿ ಸಂಗ್ರಹ ಅಭಿಯಾನಕ್ಕೆ ಬೆಳ್ತಂಗಡಿಯ ತಾಲೂಕು ಸಂಚಾಲಕ ಸನಲ್ ಶೆಟ್ಟಿ ಚಾಲನೆ ನೀಡಿ, ಇದೀಗ ಜಾರಿಯಾಗಿರುವ ಎನ್ ಇ ಪಿ ಯನ್ನು ಯಾಕೆ ಉಳಿಸಿಕೊಂಡು ಮುಂದುವರಿಸಬೇಕು..? ಎಂಬ ಮಾಹಿತಿಯನ್ನು ನೀಡಿದರು. ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.Read More

error: Content is protected !!