• July 27, 2024

Tags :Mukakavacha

General

ಪಡಂಗಡಿ ಬೀಡುವಿನ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚವನ್ನು ಸಮರ್ಪಿಸಿದ ಶಾಸಕ ಹರೀಶ್

ಪಡಂಗಡಿ: ಪಡಂಗಡಿ ಬೀಡುವಿನ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚವನ್ನು ಶಾಸಕ ಹರೀಶ್ ಪೂಂಜ ಜು.8 ರಂದು ಸಮರ್ಪಿಸಿದರು. ಈ ಸಂದರ್ಭದಲ್ಲಿ ರತನ್ ಕುಮಾರ್ ಬೀಡು, ಶಾಂತಿ ಪ್ರಸಾದ್ ಬೀಡು, ಚಂದ್ರಕಾಂತ್ ಜೈನ್,  ಪುಷ್ಪರಾಜ್ ಜೈನ್, ಸತೀಶ್ ಕುಮಾರ್, ಸಂಪತ್ ಕುಮಾರ್ ಜೈನ್, ಉಮೇಶ್ ಪೂಜಾರಿ   ಸಂತೋಷ್ ಕುಮಾರ್ ಜೈನ್, ಲಾಲ್ ಚಂದ್ರ ಬಂಗ, ವಿನೋದ ಇವರುಗಳು ಉಪಸ್ಥಿತರಿದ್ದರು.Read More

error: Content is protected !!