ಮಂಗಳೂರು: ಧರ್ಮದ ರಕ್ಷಣೆ ಹಾಗೂ ಬೆಳವಣಿಗೆಯ ಬೆಳಗನ್ನು ಗಡಿನಾಡಿನಾಚೆ ಬೆಳಗಲು ಸುಹಾಸ್ತಿ ಯುವ ಜೈನ್ ಮಿಲನ್ ಅವರು ಜಿನ ಸಮ್ಮಿಲನ ಕಾರ್ಯಕ್ರಮವನ್ನು ಡಿ.3 ಮತ್ತು 4 ರಂದು ದುಬೈನ್ ನಲ್ಲಿ ಜರುಗಲಿದೆ. ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ನಡೆಯುತ್ತಿರುವ ಜೈನ್ ಸಮುದಾಯದ ಹೆಮ್ಮೆಯ ಕಾರ್ಯಕ್ರಮ ಹಲವಾರು ರೂಪು ರೇಶೆಗಳಲ್ಲಿ ನಡೆಯಲಿದೆ. ಡಿ.3 ರಂದು ಸಂಜೆ ಸ್ವಸ್ತಿ ಶ್ರೀ ಪರಮಪೂಜ್ಯ ಲಕ್ಷ್ಮೀಸೇನಾ ಭಟ್ಟಾಚಾರ್ಯ ಮಹಾಸ್ವಾಮೀಜಿ ಎನ್ ಆರ್ ಪುರ ಇವರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಸುರೇಂದ್ರ ಕುಮಾರ್ ಧರ್ಮಸ್ಥಳ ಇವರು […]Read More