• July 27, 2024

Tags :Jagruthi

ಕಾರ್ಯಕ್ರಮ ಜಿಲ್ಲೆ ಸಭೆ ಸ್ಥಳೀಯ

ಪಿಲಿಗೂಡು : ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ

ಪಿಳಿಗೂಡು : ಪಿಳಿಗೂಡು ಬಾರ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಡಿ.4ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ದಿನೇಶ್ ಜೈನ್ ಮಾತನಾಡಿ 400 ವರ್ಷಗಳಿಂದ ಹಿಂದುಗಳಿಗೆ ಧರ್ಮಶಿಕ್ಷಣ ಸಿಗುತ್ತಿಲ್ಲ, ಒಂದು ವೇಳೆ ಸಿಗುತ್ತಿದ್ದರೆ ಲವ್ ಜಿಹಾದ್, ಮತಾಂತರ ,ಗೋ ಹತ್ಯೆ ,ದೇವತೆಗಳ ವಿಡಂಬನೆ, ಹಿಂದೂ ಧರ್ಮದ ವಿಕೃತಿಕರಣ, ಆಗುತ್ತಿರಲಿಲ್ಲ. ನಿರ್ಭಯವಾಗಿ ಹಿಂದೂಗಳು ಬದುಕುತಿದ್ದರು. ಆದರೆ ಧರ್ಮಶಿಕ್ಷಣವಿಲ್ಲದೆ ಹಿಂದೂಗಳು ಭಯಭೀತರಾಗಿ ಬದುಕುತಿದ್ದಾರೆ. ನಿರ್ಭಯವಾಗಿ ಬದುಕಬೇಕಾದರೆ ಧರ್ಮಶಿಕ್ಷಣ ಒಂದೇ ದಾರಿ ಎಂದು ಹೇಳಿದರು. ಸನಾತನ ಸಂಸ್ಥೆಯ ಆನಂದ […]Read More

error: Content is protected !!