• April 26, 2025

Tags :Champion

ಜಿಲ್ಲೆ ಸ್ಥಳೀಯ

ಧನುಶ್ರೀ ಬಾನವಾಳಿಕರ್ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪ್ರಥಮ

  ಬೆಳೆಯುತ್ತಿರುವ ಜಗತ್ತಿನಲ್ಲಿ ಓಡುತ್ತಿರುವ ಜನ ಜೀವನದಲ್ಲಿ ನಮ್ಮ ದೇಹದ ಆರೋಗ್ಯ ಹಾಗೂ ಆತ್ಮ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಒಂದು ಅತ್ಯಮೂಲ್ಯ ಕಾರ್ಯವಾಗಿದೆ. ಈ ದಿನಗಳಲ್ಲಿ ದೇಹದ ಆರೋಗ್ಯ ಹಾಗೂ ದೃಡತೆಗಾಗಿ ವ್ಯಾಯಾಮ ಎರಡು ಮುಖ್ಯವಾಗಿದೆ ಈಎರಡು ಆಯಾಮಗಳನ್ನು ಬಲಪಡಿಸುವ ಒಂದು ಕ್ರೀಡೆ ಎಂದರೆ ಅದು ಕರಾಟೆ. ಕರಾಟೆ ಇಂದ ನಮಗೆ ಸ್ವ ರಕ್ಷಣೆಯ ಕಲೆಯು ತಿಳಿಯುತ್ತದೆ ಹಾಗೆಯೇ ದೈರ್ಯವು ಬಂದು ನಮ್ಮ ದೇಹಕ್ಕೆ ಆರೋಗ್ಯ ಹಾಗೂ ದೃಡತೆಯು ಬರುತ್ತದೆ ಈ ಒಂದು ಕಲೆಯು ಕರಗತ ಮಾಡಿಕೊಳ್ಳುವುದು ಈ […]Read More

error: Content is protected !!