• January 16, 2025

Tags :Shirlalu

ಕ್ರೈಂ ಜಿಲ್ಲೆ ಸ್ಥಳೀಯ

ಶಿರ್ಲಾಲು: ಸರಕಾರಿ ಜಾಗದಲ್ಲಿ ವಾಹನ ಸಾಗಿಸಲು ಅಡ್ಡಿ: ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ

  ಶಿರ್ಲಾಲು: ಸರಕಾರಿ ಜಾಗದಲ್ಲಿರುವ ರಸ್ತೆಯಿಂದ ವಾಹನವನ್ನು ಸಾಗಲು ಬಿಡದೆ ಬೇಲಿಯನ್ನು ಹಾಕಿ ಸಮಸ್ಯೆಯನ್ನು ನೀಡುತ್ತಿದ್ದಾರೆ ಎಂದು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಶ್ರೀಧರ್ ನಾಯ್ಕ್ ಹೋಮರೊಟ್ಟು ದೂರನ್ನು ನೀಡಿದ್ದಾರೆ . ಶಿರ್ಲಾಲು ಗ್ರಾಮದ ಶ್ರೀಧರ ನಾಯ್ಕ ಹೋಮರೊಟ್ಟು ಎಂಬವರ ಮನೆಗೆ ವಾಹನದಲ್ಲಿ ಹೋಗಬೇಕಾದರೆ ಸರಕಾರಿ ಜಾಗದಲ್ಲಿರುವ ರಸ್ತೆಯಿಂದ ಸಾಗಬೇಕು. ಆದರೆ ಆ ರಸ್ತೆಯಿಂದ ವಾಹನದಲ್ಲಿ ಸಾಗಿದರೆ ಆನಂದ ಸಾಲ್ಯಾನ್ ಎಂಬವರು ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತೀರ ಅನಾರೋಗ್ಯ ಸಮಸ್ಯೆ ಕಂಡುಬಂದರೆ ಅಥವಾ ಮನೆಯಿಂದ […]Read More

error: Content is protected !!