• April 30, 2025

Tags :Muslim

ಕ್ರೈಂ

ಮಂಗಳೂರು: ಪ್ರವೀಣ್ ಹತ್ಯೆ ಬೆನ್ನಲ್ಲೇ ಮುಸ್ಲಿಂ ಯುವಕನ ಬರ್ಬರ ಹತ್ಯೆ: ನೀರಿನಂತೆ ಹರಿಯಿತು

  ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೆ ಮುಸ್ಲಿಂ ಯುವಕನನ್ನು ಮಾರಕಾಸ್ತ್ರದಿಂದ ಬರ್ಬರ ಹತ್ಯೆ ಮಾಡಿರುವ ಘಟನೆ ಜು.29 ರಂದು ಸಂಜೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ಎಂಬಲ್ಲಿ ಮೊಬೈಲ್ ಶೋಪ್ ಮುಂಭಾಗದಲ್ಲಿ ಫಾಜಿಲ್ ಎಂಬಾತನ್ನ ಕೊಲೆ ಮಾಡಲಾಗಿದೆ. ಮಾರಕಾಸ್ತ್ರದ ಏಟಿಗೆ ಮೆಟ್ಟಿಲ ಮೇಲೆ ನೀರಿನಂತೆ ಹರಿದಿತ್ತು ರಕ್ತ ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ ಜೀವ. ಈ ಕೃತ್ಯ ನಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಬೆಳಕಿಗೆ ಬಂದಿದೆ.Read More

error: Content is protected !!