• February 10, 2025

Tags :Mini

ಸ್ಥಳೀಯ

ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ

  ಬೆಳ್ತಂಗಡಿ : ಹಿಂದೂ ಸಮಾಜಕ್ಕಾಗಿ ಹಲಾಲ್ ರಹಿತ ವಸ್ತುಗಳನ್ನು ಒದಗಿಸಿಕೊಡುವ ಬಗ್ಗೆ ಹಾಗೂ ಹಿಂದುಗಳ ಆಸ್ತಿಯನ್ನು ಕಬಳಿಸುವ ಅಪರಿಮಿತ ಹಕ್ಕನ್ನು ಹೊಂದಿರುವ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ಮೂಲಕ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಆಗ್ರಹ ಮಾಡುವ ಮೂಲಕ ಉಪ ತಹಸೀಲ್ದಾರಾದ ಜಯ ಇವರಿಗೆ ಅ.21 ರಂದು ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಕೀಲರು ಉದಯ ಬಂದಾರು ಬೆಳ್ತಂಗಡಿ, ಇವರು ಮಾತನಾಡುತ್ತಾ. […]Read More

error: Content is protected !!