• February 10, 2025

Tags :Bobbarya

ಕಾರ್ಯಕ್ರಮ ಧಾರ್ಮಿಕ

ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ್ಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಹೂವಿನ ಪೂಜೆ

  ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ್ಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ಬೊಬ್ಬರ್ಯಕಟ್ಟೆಯಲ್ಲಿಅ.21 ರಂದು ಹೂವಿನ ಪೂಜೆ ಹಾಗೂ ಕಲ್ಕುಡ ದೈವದ ದರ್ಶನ ಸೇವೆ ಜರಗಿತು. ಈ ಸಂದರ್ಭದಲ್ಲಿ ವಿನೋದ್ ಶೆಟ್ಟಿ ಚಂದ್ರಶೇಖರ್ ಶೆಟ್ಟಿ, ಸುಧಾಕರ್ ಶೆಟ್ಟಿ, ಭವಿಷ್ ದೊಡ್ಡಗುಡ್ಡೆ, ವಿಜಯ ಮಡಿವಾಳ, ವರದರಾಜ ಕಾಮತ್, ಗಣೇಶ್ , ಅಶೋಕ ಶೆಟ್ಟಿ, ಸುರೇಶ ಶೆಟ್ಟಿ ,ವಿಜಯ ಶೆಟ್ಟಿ, ಸುನಿಲ್ ಶೆಟ್ಟಿ ಹಾಗೂ ಸೇವಾ ಸೇವಾ ಸಮಿತಿ ಪ್ರಮುಖ ಸದಸ್ಯರು ಹಾಗೂ ಸೇವಾ ಕರ್ತರು ಹಾಗೂ ಊರ ಪರ […]Read More

error: Content is protected !!