• April 26, 2025

Tags :Belthanhady

ಕಾರ್ಯಕ್ರಮ

ಹುಣ್ಸೆಕಟ್ಟೆ: 23 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಆಮಂತ್ರಣ ಪತ್ರಿಕೆ

  ಹುಣ್ಸೆಕಟ್ಟೆ: ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ವರ್ಷಂಪ್ರತಿ ಜರುಗುವ 23 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಆ.13 ರಂದು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ 23 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಶ್ರೀ ಲಕ್ಷ್ಮಣ್ ಮೆಸ್ಕಾಂ, ನಿಕಟಪೂರ್ವ ಅಧ್ಯಕ್ಷರು ಶ್ರೀ ಸಚಿನ್ ಸಾಲಿಯಾನ್ ,ಅಧ್ಯಕ್ಷರು ಶ್ರೀ ಲಕ್ಷ್ಮಣ್ ಪಿ. ಕಂಬರ್ಜೆ, ಉಪಾಧ್ಯಕ್ಷರುಶರತ್ ಯಂ ಗೌಡಶ್ರೀ ಸಂತೋಷ್ ನಾಯಕ್‌ಶ್ರೀ ಉಲ್ಲಾಸ್ ಆರ್,ಕಾರ್ಯದರ್ಶಿಶ್ರೀ ಅಶ್ವತ್ ಕೆಂಬರ್ಜೆ, ಕೋಶಾಧಿಕಾರಿ ನಿತಿನ್ ಡಿ, ಗೌಡ, ಮಹಿಳಾ […]Read More

error: Content is protected !!