• February 9, 2025

ರಾಜ್ಯ ಮಟ್ಟದ “ಅಕ್ಷರ ಸಿರಿ” ಪ್ರಶಸ್ತಿಗೆ ಭಾಜನರಾದ ಬಂದಾರು ಸ.ಉ.ಹಿ,ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್

 ರಾಜ್ಯ ಮಟ್ಟದ “ಅಕ್ಷರ ಸಿರಿ” ಪ್ರಶಸ್ತಿಗೆ ಭಾಜನರಾದ ಬಂದಾರು ಸ.ಉ.ಹಿ,ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್

 

ಬಂದಾರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಾಲಿಬಾಲ್, ಖೊ-ಖೊ ಪಂದ್ಯಾವಳಿಯಲ್ಲಿ ಹಾಗೂ ಅಥ್ಲೆಟಿಕ್ಸ್ ನಲ್ಲಿ ಬೆಳ್ತಂಗಡಿ ತಾಲೂಕಿನ ಹೆಸರನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಸ.ಉ.ಹಿ.ಪ್ರಾ ಶಾಲೆ ಬಂದಾರು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷರು, ಅಪ್ರತಿಮ ಕ್ರೀಡಾ ಸಾಧಕರಾದ ಪ್ರಶಾಂತ್ ಅವರು ಈ ಬಾರಿಯ ರಾಜ್ಯ ಮಟ್ಟದ “ಅಕ್ಷರ ಸಿರಿ” ಪ್ರಶಸ್ತಿಗೆ ಬಾಜನರಾಗಿದ್ದಾರೆ.

ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಶಿಕ್ಷಣ ಸಚಿವರಿಂದ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 

ಇವರಿಗೆ ತಾಲೂಕಿನ ಸಮಸ್ತ ಗುರುಬಳಗ ಅಭಿನಂದನೆಯನ್ನು ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!